ಹಾಲುಮತದ ಮೂಲಪುರುಷ ರೇವಣಸಿದ್ದೇಶ್ವರಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಹಾಲುಮತ ಧರ್ಮದ ಐತಿಹಾಸಿಕ ಮೂಲಪುರುಷ ರೇವಣಸಿದ್ದೇಶ್ವರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಜಾತಿ ರಹಿತ, ಧರ್ಮ ರಹಿತ, ಸಮ ಸಮಾಜ ದೇಶ ನಿರ್ಮಾಣ ವೇದಿಕೆಯ ರಾಷ್ಟ್ರೀಯ ಆದಿ ಜಗದ್ಗುರು ರೇವಣಸಿದ್ದೇಶ್ವರ ಸಂಘಟನೆಯ ರಾಜ್ಯಾಧ್ಯಕ್ಷ, ಮನಗೂಳಿ ಜಗದ್ಗುರು ಪೀಠಾಧಿಪತಿ ಶರಭಯ್ಯ ಸ್ವಾಮೀಜಿ ಹೇಳಿದರು