ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಹಲ್ಲೆಗೆ ಯತ್ನಿಸಿದ ಬಾಂಗ್ಲಾದ ಶಕೀಬ್
ಶಕೀಬ್ ಸದಾ ಒಂದಿಲ್ಲೊಂದು ವಿಷಯಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಅಭಿಯಾನಿಯ ಮೊಬೈಲ್ ಕಸಿದು, ಅವರಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಅಭ್ಯಾಸದ ವೇಳೆ ಅಭಿಮಾನಿಯ ಐಫೋನ್ ಗಾಜನ್ನೇ ಒಡೆದ ಸಿಎಸ್ಕೆ ಸ್ಟಾರ್!
ಅಭಿಮಾನಿಯ ಕ್ಷಮೆ ಕೇಳಿದ ಡ್ಯಾರಿಲ್ ಮಿಚೆಲ್, ತಮ್ಮ ಗ್ಲೌಸ್ಅನ್ನು ಅಭಿಮಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪ್ಲೇ-ಆಫ್ ರೇಸ್ನಲ್ಲಿ ಉಳಿಯಲು ಹೈದ್ರಾಬಾದ್ vs ಜೈಂಟ್ಸ್ ಫೈಟ್
11 ಪಂದ್ಯಗಳ ಪೈಕಿ ತಲಾ 6ರಲ್ಲಿ ಗೆದ್ದಿರುವ ಇತ್ತಂಡಗಳು. ಸೋಲುವ ತಂಡದ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣ. ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ.
ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿ ಅನಾವರಣ
ಭಾರತ ತಂಡದ ಹೊಸ ಜೆರ್ಸಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯ ಭುಜದ ಮೇಲೆ ಬಿಳಿ ಬಣ್ಣದ ಮೂರು ಪಟ್ಟಿಗಳಿವೆ. ಜೆರ್ಸಿ ಕುತ್ತಿಗೆ ಭಾಗದಲ್ಲಿ ತ್ರಿವರ್ಣ ಪಟ್ಟಿ ಇದೆ.
ಡೆಲ್ಲಿ ಕ್ಯಾಪಿಟಲ್ಸ್ನ ಪ್ಲೇ-ಆಫ್ ಕನಸು ಜೀವಂತ!
ರಾಯಲ್ಸನ್ನು 20 ರನ್ನಿಂದ ಮಣಿಸಿದ ಡೆಲ್ಲಿ. 12ರಲ್ಲಿ 6 ಗೆಲುವು, ರಾಜಸ್ಥಾನಕ್ಕೆ 3ನೇ ಸೋಲು. ಫ್ರೇಸರ್, ಪೊರೆಲ್ ಆರ್ಭಟ, ಡೆಲ್ಲಿ 221/8. ಸ್ಯಾಮ್ಸನ್ ಹೋರಾಟ ವ್ಯರ್ಥ. ರಾಯಲ್ಸ್ 201/8
ಭಾರತದ 4X400 ಮೀ. ರಿಲೇ ತಂಡಗಳು ಒಲಿಂಪಿಕ್ಸ್ಗೆ
ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ರಿಲೇ ತಂಡಗಳು. ಬಹಮಾಸ್ನಲ್ಲಿ ನಡೆದ ವಿಶ್ವ ರಿಲೇ ಚಾಂಪಿಯನ್ಶಿಪ್ನಲ್ಲಿ ಆಕರ್ಷಕ ಪ್ರದರ್ಶನ ತೋರಿದ ಭಾರತ ಪುರುಷ, ಮಹಿಳಾ ತಂಡಗಳು.
ಐಸಿಸಿ ಟಿ20 ವಿಶ್ವಕಪ್ಗೆ ಭಯೋತ್ಪಾದಕರ ಭೀತಿ!
ಐಸಿಸಿ ಟಿ20 ವಿಶ್ವಕಪ್ಗೆ ಎದುರಾಗಿದೆಯಂತೆ ಭಯೋತ್ಪಾದಕರ ಭೀತಿ. ಹೀಗೆಂದು ಹೇಳಿದ್ದಾರೆ ಟ್ರಿನಿಡಾಡ್ ದೇಶದ ಪ್ರಧಾನಿ. ವಿಂಡೀಸ್ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಭೀತಿ. ನಮ್ಮ ಭದ್ರತಾ ವ್ಯವಸ್ಥೆ ಬಲಿಷ್ಠವಾಗಿದೆ, ಯಶಸ್ವಿಯಾಗಿ ವಿಶ್ವಕಪ್ ಆಯೋಜಿಸುತ್ತೇವೆ ಎನ್ನುತ್ತಿದೆ ಐಸಿಸಿ.
ಐಪಿಎಲ್: ಡು ಆರ್ ಡೈ ಪಂದ್ಯದಲ್ಲಿ ಇಂದು ಡೆಲ್ಲಿಗೆ ರಾಜಸ್ಥಾನ ರಾಯಲ್ಸ್ ಸವಾಲು
ಇಂದು ಐಪಿಎಲ್ನಲ್ಲಿ ರೋಚಕ ಹಣಾಹಣಿ. ಡೆಲ್ಲಿ ಕ್ಯಾಪಿಟಲ್ಸ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸೋತರೆ ಪ್ಲೇ-ಆಫ್ ರೇಸ್ನಿಂದ ಹೊರಬೀಳಲಿದೆ ರಿಷಭ್ ಪಂತ್ ಪಡೆ. ಗೆದ್ದು ಮತ್ತೊಮ್ಮೆ ಅಗ್ರಸ್ಥಾನಕ್ಕೆ ಲಗ್ಗೆಯಿಡಲು ಕಾಯುತ್ತಿದೆ ರಾಜಸ್ಥಾನ ರಾಯಲ್ಸ್.
ಸನ್ ಮೇಲೆ ಸೂರ್ಯ ಸೆಂಚುರಿ ದಾಳಿ!
ಸೂರ್ಯಕುಮಾರ್ ಶತಕದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್. 10ನೇ ಸ್ಥಾನದಲ್ಲಿದ್ದ ಮುಂಬೈಗೆ ಈಗ 9ನೇ ಸ್ಥಾನ. 10ನೇ ಸ್ಥಾನಕ್ಕೆ ಕುಸಿದ ಗುಜರಾತ್. ಸನ್ರೈಸರ್ಸ್ ಪ್ಲೇ-ಆಫ್ ಹಾದಿ ಕಠಿಣ.
ಭಾರತದ ಮೊದಲ ಹೈಬ್ರಿಡ್ ಕ್ರಿಕೆಟ್ ಪಿಚ್ ಧರ್ಮಶಾಲಾದಲ್ಲಿ ಅನಾವರಣ!
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಧರ್ಮಶಾಲಾ ಕ್ರೀಡಾಂಗಣದಲ್ಲಿ ಹೈಬ್ರಿಡ್ ಪಿಚ್ ಅಳವಡಿಕೆ. ನೆದರ್ಲೆಂಡ್ಸ್ನ ಸಂಸ್ಥೆಯಿಂದ ಪಿಚ್ ಅಳವಡಿಕೆ. 95% ನೈಸರ್ಗಿಕ ಟರ್ಫ್, 5% ಸಿಂಥೆಟಿಕ್ ಫೈಬರ್ ಬಳಕೆ. ಮೈದಾನ ಸಿಬ್ಬಂದಿಯ ಮೇಲಿನ ಹೊರೆ ಇಳಿಕೆ.
< previous
1
...
126
127
128
129
130
131
132
133
134
...
229
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!