ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಬಾಂಗ್ಲಾದೇಶ ಶಕೀಬ್ಗೆ ಬ್ಯಾಟ್ ಗಿಫ್ಟ್ ನೀಡಿದ ವಿರಾಟ್: ಕಿಂಗ್ ನಡೆಗೆ ವ್ಯಾಪಕ ಮೆಚ್ಚುಗೆ
ಮೈದಾನದಲ್ಲಿದ್ದ ಶಕೀಬ್ ಬಳಿ ತೆರಳಿದ ಕೊಹ್ಲಿ, ತಮ್ಮ ಬ್ಯಾಟ್ ಕೊಟ್ಟು ಭವಿಷ್ಯಕ್ಕೆ ಶುಭಹಾರೈಸಿದ್ದಾರೆ. ಇದರ ಫೋಟೋ, ವಿಡಿಯೋ ಭಾರಿ ವೈರಲ್ ಆಗಿದೆ.
ಭಾರತದ ಬೋನಿಗೆ ಬಿದ್ದ ಬಾಂಗ್ಲಾ ಟೈಗರ್ಸ್: ಸರಣಿ 2-0 ಕ್ಲೀನ್ಸ್ವೀಪ್
2ನೇ ಟೆಸ್ಟ್. ಭಾರತಕ್ಕೆ 7 ವಿಕೆಟ್ ಗೆಲುವು. ಡ್ರಾಗೊಳ್ಳಬೇಕಿದ್ದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ ಭಾರತ. ಬಾಂಗ್ಲಾದೇಶ 2ನೇ ಇನ್ನಿಂಗ್ಸ್ನಲ್ಲಿ 146ಕ್ಕೆ ಆಲೌಟ್. 95 ರನ್ ಗುರಿ ಪಡೆದ ಭಾರತಕ್ಕೆ 17.2 ಓವರಲ್ಲೇ ಜಯ. ಜೈಸ್ವಾಲ್ ಅರ್ಧಶತಕ
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ನಂ.1 ಸ್ಥಾನ ಭದ್ರ: ಫೈನಲ್ಗೇರಲು ಭಾರತ ಮಾಡಬೇಕಾಗಿದ್ದೇನು?
ಭಾರತ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, ಶೇಕಡಾ 74.24 ಗೆಲುವಿನ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಶೇ.62.50 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ.
ರಣಜಿಯ ಮೊದಲ 2 ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ: ಮಯಾಂಗ್ ಅಗರ್ವಾಲ್ ಸಾರಥ್ಯ
16 ಸದಸ್ಯರ ತಂಡಕ್ಕೆ ಮನೀಶ್ ಪಾಂಡೆಯನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಕೆಲ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ಟಿ20 ಕ್ರಿಕೆಟ್ನಂತೆ ಆಡಿ ಟೆಸ್ಟ್ ಗೆಲ್ಲಲು ಭಾರತ ಪಣ: ಇಂದಿನ ಕ್ಲೈಮ್ಯಾಕ್ಸ್ ಮೇಲೆ ಎಲ್ಲರ ಚಿತ್ತರ
2ನೇ ಟೆಸ್ಟ್. ಎರಡೂವರೆ ದಿನ ಮಳೆಗೆ ಬಲಿಯಾದರೂ ಭಾರತಕ್ಕಿದೆ ಗೆಲುವಿನ ನಿರೀಕ್ಷೆ. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 233/10. ಭಾರತ ಕೇವಲ 34.4 ಓವರಲ್ಲೇ 285/9 ರನ್ಗೆ ಡಿಕ್ಲೇರ್. 52 ರನ್ ಲೀಡ್. 2ನೇ ಇನ್ನಿಂಗ್ಸಲ್ಲಿ ಬಾಂಗ್ಲಾ 2ಕ್ಕೆ 26. ಇಂದು ಕೊನೆ ದಿನ
ಜೊತೆಯಾಗಿ ಕ್ರಿಕೆಟ್ ಆಡಲಿದ್ದಾರೆ ಸಚಿನ್ ಮತ್ತು ಗವಾಸ್ಕರ್: ಲೀಗ್ ಯಾವುದು ಗೊತ್ತಾ?
6 ತಂಡ ಪಾಲ್ಗೊಳ್ಳಲಿರುವ ಟಿ20 ಟೂರ್ನಿ. ವರ್ಷಾಂತ್ಯಕ್ಕೆ ಭಾರತದಲ್ಲೇ ಆಯೋಜನೆ. ಈ ಟೂರ್ನಿ ಇನ್ನು ಪ್ರತಿವರ್ಷ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
300+ ವಿಕೆಟ್, 3000+ ರನ್: ಟೆಸ್ಟ್ ಕ್ರಿಕೆಟ್ನಲ್ಲಿ ಸರ್ ಜಡೇಜಾ ಹೊಸ ಮೈಲುಗಲ್ಲು
ಈ ಸಾಧನೆ ಮಾಡಿದ ವಿಶ್ವದ 11ನೇ ಆಟಗಾರ. ವೇಗವಾಗಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಜಡೇಜಾ(74 ಪಂದ್ಯ) 2ನೇ ಸ್ಥಾನಕ್ಕೇರಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 27000 ರನ್: ಕಿಂಗ್ ಕೊಹ್ಲಿ ಮತ್ತೊಂದು ದಾಖಲೆ!
ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿ. ಒಟ್ಟಾರೆ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು.
ಪಾಟ್ನಾ: ಅಂಡರ್ - 23 ಇಂಡಿಯನ್ ಓಪನ್ ಅಥ್ಲೆಟಿಕ್ಸ್ : ಕರ್ನಾಟಕದ ದೀಕ್ಷಿತಾಗೆ ಬಂಗಾರ
ಕರ್ನಾಟಕ ಒಟ್ಟು 8 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು. ರಾಜ್ಯದ ಅಥ್ಲೀಟ್ಗಳು ಭಾನುವಾರ 3 ಕಂಚು ಗೆದ್ದಿದ್ದರು. ಕೂಟ ಶನಿವಾರ ಆರಂಭಗೊಂಡಿತ್ತು.
ನಿಮ್ಮ ಉತ್ತರಾಧಿಕಾರಿಯನ್ನು ಬೇಗ ಆಯ್ಕೆ ಮಾಡಿ: ಬಿಸಿಸಿಐ ಸಭೆಯಲ್ಲಿ ಜಯ್ ಶಾಗೆ ಮನವಿ!
ಬಿಸಿಸಿಐನ ಹೊಸ ಕಾರ್ಯದರ್ಶಿ ನೇಮಕಕ್ಕೆ ಮೊದಲ ಹಂತದ ಹುಡುಕಾಟ ಆರಂಭ. ಜಯ್ ಶಾ ಹೇಳಿದವರೇ ಮುಂದಿನ ಕಾರ್ಯದರ್ಶಿ? ರೇಸ್ನಲ್ಲಿದ್ದಾರೆ ನಾಲ್ವರು.
< previous
1
...
53
54
55
56
57
58
59
60
61
...
233
next >
Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್ರಂಥವರು ಬ್ಯಾನ್ ಆಗಬೇಕು: ನಾಗಶೇಖರ್
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್ ಜಾಮೀನು