ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಅನಾರೋಗ್ಯ ಕಾರಣ ಬಿಜೆಪಿ ಪರ ಪ್ರಚಾರಕ್ಕೆ ಬರಲ್ಲ ನಟಿ ಖುಷ್ಬೂ
Apr 08 2024, 01:04 AM IST
ನಟಿ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಯ ತಾರಾ ಪ್ರಚಾರಕಿಯಾಗಿರುವ ಖುಷ್ಬೂ ಸುಂದರ್ ತಮಗೆ ಅನಾರೋಗ್ಯವುಂಟಾದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಗೈರಾಗುವುದಾಗಿ ತಿಳಿಸಿದ್ದಾರೆ.
ನಟಿ ನವನೀತ್ ರಾಣಾಗೆ ಅಮರಾವತಿ ಬಿಜೆಪಿ ಟಿಕೆಟ್
Mar 28 2024, 12:49 AM IST
ನಟಿ ಹಾಗೂ ಪಕ್ಷೇತರ ಸಂಸದೆ ನವನೀತ್ ರಾಣಾ ಅವರಿಗೆ ಈ ಸಲ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಲಭಿಸಿದೆ.
ಏ.26ರಂದು ಶಿಬರೂರು ಬ್ರಹ್ಮಕಲಶೋತ್ಸವ; ನಟಿ ಶಿಲ್ಪಾ ಶೆಟ್ಟಿಯಿಂದ ಬೆಳ್ಳಿಕಲಶ ಸಮರ್ಪಣೆ
Mar 27 2024, 01:04 AM IST
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಉತ್ಸವದ ಪ್ರಧಾನ ಬೆಳ್ಳಿಯ ಕಲಶವನ್ನು ಈಗಾಗಲೇ ನೀಡಿದ್ದು ಪ್ರಮುಖ ಮೂರು ದಿನಗಳಲ್ಲಿ ಇಲ್ಲಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ನಟಿ ನೇಹಾ ಶರ್ಮಾ ಬಿಹಾರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ
Mar 25 2024, 12:49 AM IST
ಬಾಲಿವುಡ್ ನಟಿ ನೇಹಾ ಶರ್ಮಾ ಲೋಕಸಭೆ ಚುನಾವಣೆಯಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.
ಕಥೆಗಳ ಓದಿನಿಂದ ನಿಸ್ವಾರ್ಥ ಭಾವ ಬೆಳೆಯುತ್ತದೆ: ನಟಿ ರಂಜನಿ
Mar 24 2024, 01:38 AM IST
ಕಥೆಗಳ ಓದಿನಿಂದ ಓದುಗರಲ್ಲಿ ನಿಸ್ವಾರ್ಥ ಹಾಗೂ ಸಮಾಜದ ಬಗೆಗಿನ ಸೂಕ್ಷ್ಮ ಸಂವೇದನೆಯ ಭಾವ ಬೆಳೆಯುತ್ತದೆ ಎಂದು ಕಿರುತೆರೆ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ 4ನೇ ಪಟ್ಟಿಯಲ್ಲಿ ನಟಿ ರಾಧಿಕಾ ಶರತ್ಕುಮಾರ್ಗೆ ಟಿಕೆಟ್
Mar 23 2024, 01:00 AM IST
ತಮಿಳುನಾಡಿನ ವಿರುಧುನಗರದಿಂದ ರಾಧಿಕಾ ಶರತ್ಕುಮಾರ್ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದು, ಅವರಿಗೆ ನಟ ವಿಜಯಕಾಂತ್ ಪುತ್ರ ಎದುರಾಳಿಯಾಗುವ ಸಾಧ್ಯತೆಯಿದೆ.
ಪತಿ ನಿಕ್ ಜೊತೆಗೂಡಿ ರಾಮಮಂದಿರಕ್ಕೆ ನಟಿ ಪ್ರಿಯಾಂಕಾ ಚೋಪ್ರಾಭೇಟಿ
Mar 21 2024, 01:01 AM IST
ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಪತಿ ನಿಕ್ ಜೋನಾಸ್ ಮತ್ತು ಪುತ್ರಿ ಮಾಲತಿ ಜೊತೆಗೂಡಿ ಬುಧವಾರ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದರು
ಬೈಕ್ ಅಪಘಾತದಲ್ಲಿ ನಟಿ ಅರುಂಧತಿ ನಾಯರ್ಗೆ ತೀವ್ರ ಗಾಯ: ಸ್ಥಿತಿ ಗಂಭೀರ
Mar 19 2024, 12:52 AM IST
ಸೈತಾನ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಅರುಂಧತಿ ನಾಯರ್ ಚೆನ್ನೈನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ನಟಿ ದೀಪಿಕಾ ಮೊದಲ ಹೆರಿಗೆ ಬೆಂಗಳೂರಿನಲ್ಲಿ
Mar 19 2024, 12:51 AM IST
ಗರ್ಭಿಣಿಯಾಗಿರುವ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ಮೊದಲ ಮಗುವಿನ ಹೆರಿಗೆಯನ್ನು ಬೆಂಗಳೂರಿನಲ್ಲೇ ಮಾಡಿಸಿಕೊಳ್ಳುವ ಸಾಧ್ಯತೆ ಇದೆ.
ಪುರುಷರ ಸಾಧನೆಗೆ ಮಹಿಳೆಯೇ ಬೆನ್ನೆಲುಬು: ಚಲನಚಿತ್ರ ನಟಿ ಶೃತಿ
Mar 18 2024, 01:45 AM IST
ಸಮಾಜದಲ್ಲಿ ಮಹಿಳೆ ಇರುವುದರಿಂದ ಪುರುಷ ಯಶಸ್ವಿಯಾಗಿ ಗುರಿ ಸಾಧಿಸಲು ಸಾಧ್ಯವಾಗಿದೆ ಎಂದು ಕನ್ನಡ ಚಲನಚಿತ್ರದ ಹಿರಿಯ ನಟಿ ಶೃತಿ ಅಭಿಪ್ರಾಯಪಟ್ಟರು. ಹಾಸನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
< previous
1
...
10
11
12
13
14
15
16
17
18
next >
More Trending News
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ