• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದರ್ಶನಕ್ಕೆ ನನಗೆ ತಡೆ : ನಟಿ ನಮಿತಾ ಆರೋಪ

Aug 27 2024, 01:30 AM IST
ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇಗುಲಕ್ಕೆ ತೆರಳಿದ ತಮಗೆ, ಹಿಂದೂ ಎಂದು ಸಾಬೀತುಪಡಿಸುವ ಸಾಕ್ಷ್ಯವನ್ನು ದೇಗುಲದ ಸಿಬ್ಬಂದಿ ಕೇಳಿದರು ಹಾಗೂ ಈ ವೇಳೆ ಬಹಳ ಅಸಭ್ಯವಾಗಿ ನಡೆದುಕೊಂಡರು ಎಂದು ಖ್ಯಾತ ನಟಿ ನಮಿತಾ ಆರೋಪಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂ ನಿರ್ದೇಶಕ ರಂಜಿತ್‌ ಅನುಚಿತ ವರ್ತನೆ: ನಟಿ ಶ್ರೀಲೇಖಾ

Aug 25 2024, 01:58 AM IST
ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂನ ಖ್ಯಾತ ನಿರ್ದೇಶಕ ಹಾಗೂ ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ರಂಜಿತ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

ದರ್ಶನ್‌ಗೆ ರಾಯರ ಪ್ರಸಾದ ಕೊಟ್ಟ ನಟಿ ರಚಿತಾ ರಾಮ್ : ಜೈಲಲ್ಲಿ ನಟನ ಭೇಟಿಯಾಗಿ ಕುಶಲೋಪರಿ

Aug 23 2024, 12:26 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.

ಜಾನಪದ, ರಂಗಭೂಮಿ, ಕಲಾವಿದರನ್ನು ಕಲೆ ಉಳಿಸಿ ಬೆಳೆಸಿ: ಹಿರಿಯ ನಟಿ ಉಮಾಶ್ರೀ

Aug 23 2024, 01:09 AM IST
ರಂಗಭೂಮಿ ನಟನೆಯಿಂದ ಸಿನಿಮಾ ಹಾಗೂ ಧಾರವಾಹಿಗಳು ಬೆಳಕಿಗೆ ಬಂದವು. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಮಹದೇಶ್ವರ ನಾಡಾಗಿದ್ದು, ಅವರ ಅನುಯಾಯಿಗಳು ಬಹಳ ಮಂದಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಕಲಾವಿದರಾಗಿದ್ದಾರೆ.

ಸಮಂತಾ ಜೊತೆ ಡೈವೋರ್ಸ್‌ ಬಳಿಕ ನಟಿ ಶೋಭಿತಾ ಜೊತೆ ನಾಗಚೈತನ್ಯ ಹೈದರಾಬಾದ್‌ನಲ್ಲಿ ವಿವಾಹ ನಿಶ್ಚಿತಾರ್ಥ

Aug 09 2024, 12:30 AM IST
ತಾರಾ ಜೋಡಿಯಾದ ನಾಗಚೈತನ್ಯ ಮತ್ತು ಶೋಭಿತಾ ಧುಲಿಪಾಲಾ ಗುರುವಾರ ಹೈದರಾಬಾದ್‌ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟಿ ಕಲ್ಪನಾ ಅಪ್ರತಿಮ, ಅದ್ಭುತ ಪ್ರತಿಭೆ: ಋಗ್ವೇದಿ

Jul 25 2024, 01:18 AM IST
ಚಾಮರಾಜನಗರದ ಜಿಲ್ಲಾ ಕಸಾಪ ಸಂಸ ಸಭಾಂಗಣದಲ್ಲಿ ಮಿನುಗುತಾರೆ ಕಲ್ಪನಾ ಸವಿನೆನಪು ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಡ್ರಗ್ಸ್‌: ನಟಿ ರಾಕುಲ್‌ ಪ್ರೀತ್‌ ಸೋದರ ಅಮನ್‌ ಸೆರೆ

Jul 16 2024, 12:38 AM IST
ಕೊಕೇನ್‌ ಖರೀದಿ ಆರೋಪದ ಮೇಲೆ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರ ಸೋದರ ಹಾಗೂ ನಟ ಅಮನ್‌ ಪ್ರೀತ್‌ ಸಿಂಗ್‌ನನ್ನು ಹೈದರಾಬಾದ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ನಿರೂಪಕಿ ನಟಿ ಅಪರ್ಣರನ್ನು ಸ್ಮರಿಸಿದರೆ ಕನ್ನಡವನ್ನು ಗೌರವಿಸಿದಂತೆ: ಡಾ.ಎಚ್.ಎಸ್. ರವೀಂದ್ರ

Jul 15 2024, 01:48 AM IST
ಅಪರ್ಣ ಅವರು ಕೇವಲ ನಿರೂಪಕಿಯಲ್ಲ. ಕನ್ನಡವನ್ನು ಆಸ್ವಾದಿಸುವ ಅನೇಕ ಕನ್ನಡ ಮನಸುಗಳ ಅನುರಣಿಸುವ ಧ್ವನಿಯಾಗಿದ್ದರು. ಕನ್ನಡದ ಶ್ರೇಷ್ಠತೆಯನ್ನು ಕೇವಲ ನುಡಿಗಳಲ್ಲದೇ ಅಂತರಾಳದಲ್ಲಿ ಅಂತರ್ಗತವಾಗಿಸಿಕೊಂಡ ಎಂದೂ ಮರೆಯಲಾಗದ ಅನರ್ಘ್ಯ ಕೊಡುಗೆ ಅಪರ್ಣ. ಕರ್ನಾಟಕದ ಮನರಂಜನಾ ಉದ್ಯಮದಲ್ಲಿ ಅನುಸರಣೆಗೆ ಹಾಗೂ ಅನುಕರಣೆಗೆ ಮಾದರಿಯಾಗಿದ್ದರು.

ಖ್ಯಾತ ನಟಿ, ನಿರೂಪಕಿ ಅಪರ್ಣಾ ವಿಧಿವಶ

Jul 12 2024, 08:53 AM IST

ಗುರುವಾರ ರಾತ್ರಿ ಕನ್ನಡಿಗರ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ತಮ್ಮ ಕಂಚಿನ ಕಂಠದಿಂದ ಮನೆಮಾತಾಗಿದ್ದ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ (58) ಇಹಲೋಕ ತ್ಯಜಿಸಿದ್ದಾರೆ.

ಮುದುಡಿದ ಎಲೆಗಳು ಸಿನಿಮಾದಲ್ಲಿ ಟಾಲಿವುಡ್ ನಟಿ ಅಪ್ಸರಾ ರಾಣಿ

Jul 10 2024, 12:32 AM IST
ಮುದುಡಿದ ಎಲೆಗಳು ಸಿನಿಮಾ ಮೂಲಕ ಟಾಲಿವುಡ್‌ ನಟಿ ಅಪ್ಸರಾ ಸ್ಯಾಂಡಲ್‌ವುಡ್‌ ಎಂಟ್ರಿ
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 16
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved