ಆನ್ಲೈನ್ ಟ್ರೇಡಿಂಗ್ 33 ಲಕ್ಷ ರು. ವಂಚನೆ: ನಾಲ್ವರ ಬಂಧನ
Aug 24 2024, 01:22 AM ISTಉಡುಪಿಯ ಕಿದಿಯೂರು ನಿವಾಸಿ ಉಪೇಂದ್ರ ಭಟ್ ಅವರ ಮೊಬೈಲಿಗೆ ಅಪರಿಚಿತರು ಕರೆ ಮಾಡಿ, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ಜೊತೆ ಶೇರು ವ್ಯವಹಾರ ನಡೆಸಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ಆಸೆ ತೋರಿಸಿದ್ದರು. ಇದನ್ನು ನಂಬಿದ ಉಪೇಂದ್ರ ಭಟ್ ಆರೋಪಿಗಳು ಹೇಳಿದ ಬ್ಯಾಂಕ್ ಖಾತೆಗೆ 33,10,000 ರು. ಗಳನ್ನು ವರ್ಗಾವಣೆ ಮಾಡಿದ್ದರು.