ಎಸ್ಸಿ, ಎಸ್ಟಿ, ಅಲೆಮಾರಿ ಸಮುದಾಯಗಳ ಸರ್ಕಾರಿ ಸೌಲಭ್ಯದಲ್ಲಿ ವಂಚನೆ ಖಂಡಿಸಿ ಪ್ರತಿಭಟನೆ
Dec 03 2024, 12:33 AM ISTಕಡೂರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಿಗೆ ಸರ್ಕಾರಿ ಸವಲತ್ತು ಸಿಗದಂತೆ ತಾಲೂಕು ಕಚೇರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಪ.ಜಾ.,ಪ.ಪಂ.ದ ಅಲೆಮಾರಿ-ಅರೇ ಅಲೆಮಾರಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.