ರೋಟರಿಸಂಸ್ಥೆ, ಪುರಸಭೆ ಕಾರ್ಯ ಉತ್ತಮ: ಶಾಸಕ ಕೆ.ಎಸ್. ಆನಂದ್
Apr 22 2025, 01:45 AM ISTಕಡೂರು, ರೋಟರಿ ಸಂಸ್ಥೆ ಪುರಸಭೆ ಜೊತೆಗೂಡಿ ಸಾರ್ವಜನಿಕರಿಂದ ₹1 ಕೋಟಿಗೂ ಹೆಚ್ಚಿನ ಹಣ ಸಂಗ್ರಹಿಸಿ ಪಟ್ಟಣಕ್ಕೆ ಅಗತ್ಯವಿದ್ದ ಅನಿಲ ಚಿತಾಗಾರ ಘಟಕ ಸ್ಥಾಪಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.