• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಲಬುರಗಿ: ನಮ್ಮ ಪರಂಪರೆ ಮೆರೆಸುವ ಕಾಲ ಬಂದಿದೆ

Jan 14 2024, 01:33 AM IST
ನಮ್ಮ ಕೆಲವು ತಪ್ಪುಗಳಿಂದಾಗಿ, ಪಾಶ್ಚಾತ್ಯದ ಪ್ರಭಾವಕ್ಕೆ ಒಳಗಾಗಿ ಕೆಲವು ಕಪ್ಪುಚುಕ್ಕೆ ಬಂದಿವೆ. ಅವುಗಳನ್ನು ಅಳಿಸಿ ಪುನಃ ನಮ್ಮ ಪರಂಪರೆ ಮೆರೆಸುವ ಕಾಲ ಬಂದಿದೆ. ಹಿಂದಿನ ಸಂಪ್ರದಾಯ ಮರೆಯದೇ ಆಚರಿಸುವ ಮೂಲಕ ಹಳೆ ಬೇರಿಗೆ ಈಗಿನ ಮಕ್ಕಳು ಹೊಸ ಚಿಗುರಾಗಿ ಸಂಸ್ಕೃತಿ, ಪರಂಪರೆ ಮುಂದುವರೆಸಿಕೊಂಡು ಹೋಗಬೇಕೆಂದು ನೀಲೂರ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಲೋಣಿ ಹೇಳಿದರು.

ಕಲಬುರಗಿ: ಬ್ರಾಹ್ಮಣರು ಸಂಘಟಿತರಾಗಿ: ಪಂ.ವಿದ್ಯಾಧೀಶಾಚಾರ್ಯ

Jan 14 2024, 01:30 AM IST
''ವ್ಯಾಸ ಸಾಹಿತ್ಯ ವಿಚಾರ ವಾಹಿನಿ'' ಉದ್ಘಾಟಿಸಿ ಮಾತನಾಡಿದರು. ಸಂಘಟನೆಯಲ್ಲಿ ಶಕ್ತಿ ಇದೆ. ಹೀಗಾಗಿ ವಿಪ್ರರು ಸಂಘಟಿತರಾಗಿ ಧರ್ಮರಕ್ಷಣೆ ಕಾರ್ಯ ಮಾಡಬೇಕು. ಧರ್ಮ ಉಳಿಸಿದಾಗ ಮಾತ್ರ ಸನಾತನ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅವರು ಪ್ರತಿಪಾದನೆ.

ಕಲಬುರಗಿ: ಕಬ್ಬು ಸಾಗಾಣಿಕೆ ಸರಹದ್ದು ನಿಗದಿಗೆ ರೈತರ ಆಗ್ರಹ

Jan 14 2024, 01:30 AM IST
ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಪೂರೈಸಲು ರೈತ ಪಡಬಾರದ ಕಷ್ಟ ಅನುಭವಿಸುತ್ತಿದ್ದಾನೆ. ಹತ್ತಿರದ ಕಾರ್ಖಾನೆಗೆ ಕಬ್ಬು ಸಾಕಾಣಿಕೆ ಮಾಡಬೇಕೆಂದರೆ ಸಹಾಯಕ ಆಯುಕ್ತರಿಂದ ಫರ್ಮಿಟ್ ಪಡೆಯಬೇ ಕಾಗಿದೆ.

ಕಲಬುರಗಿ: ಅಕ್ರಮ ಹುಕ್ಕಾ ಬಾರ್ ಮೇಲೆ ಪೊಲೀಸ್‌ ದಾಳಿ

Jan 13 2024, 01:32 AM IST
ಅಪ್ರಾಪ್ತ ವಿದ್ಯಾರ್ಥಿಗಳೂ ಸೇರಿ ಮೋಜು, ಮಸ್ತಿಯಲ್ಲಿದ್ದವರು ಕಂಗಾಲು, ಮಾಲೀಕ ಸೇರಿ ನಾಲ್ವರು ಪರಾರಿ. ಶೈಕ್ಷಣಿಕ ಸಂಸ್ಥೆಗಳಿರುವ ವ್ಯಾಪ್ತಿಯಲ್ಲೇ ಜೋರ್ದಾರ್‌ ಆಗಿ ನಡೆಯುತ್ತಿತ್ತು ಗುಲ್ಬರ್ಗ ರಾಕ್ಸ್‌ ಹುಕ್ಕಾಬಾರ್‌. ಬಾರ್‌ಗೆ ಇರಬೇಕಾದಂತಹ ಪರವಾನಗಿ ಪತ್ರವೇ ಪೊಲೀಸರಿಗೆ ಸಿಗಲಿಲ್ಲ. ಶಿಕ್ಷಣ ಸಂಸ್ಥೆಗಳ 100 ಯಾರ್ಡ್‌ ವ್ಯಾಪ್ತಿಯಲ್ಲಿ ಹುಕ್ಕಾಬಾರ್‌ಗೆ ಅವಕಾಶವಿಲ್ಲದಿದ್ದರೂ ಕಾನೂನು ಉಲ್ಲಂಘನೆ.

ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸ್ತಾರಾ ಇಲ್ಲ ಅಳಿಯ/ಪುತ್ರಗೆ ಬಿಟ್ಟುಕೊಡ್ತಾರಾ?

Jan 12 2024, 01:45 AM IST
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸ್ತಾರಾ?, ಅಥವಾ ಅಳಿಯ ರಾಧಾಕೃಷ್ಣ ಅಥವಾ ಪುತ್ರ ಪ್ರಿಯಾಂಕ್‌ ಖರ್ಗೆಗೆ ಕ್ಷೇತ್ರ ಬಿಟ್ಟು ಕೊಡ್ತಾರಾ? ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕಲಬುರಗಿ: ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

Jan 12 2024, 01:45 AM IST
ಕಲಬುರಗಿ ಜಿಲ್ಲಾದ್ಯಂತ ಚರಗ ಚಲ್ಲುವ ಹಬ್ಬ ಎಳ್ಳ ಅಮವಾಸ್ಯೆ ಸಂಭ್ರಮ । ಬರಗಾಲದಲ್ಲೂ ರೈತ ಹೊಲಗದ್ದೆಗೆ ಹೋಗಿ ಪರಿವಾರದ ಜೊತೆ ಸಂಭ್ರಮ.

ಕಲಬುರಗಿ: ತೆರಿಗೆ ಕಟ್ಟಿದೋರಿಗೆ ಆಡಳಿತ ಕೊಟ್ಟ ಕೊಡುಗೆ ಧೂಳು, ದುರ್ವಾಸನೆ

Jan 09 2024, 02:00 AM IST
ಚಿತ್ತಾಪುರ ಪುರಸಭೆ ಆಡಳಿತ ಇರುವ ವಾಡಿ ಪಟ್ಟಣದಲ್ಲಿ ಸಾರ್ವಜನಿಕರಿಗಾಗಿ ಕನಿಷ್ಟ ಮೂತ್ರಾಲಯಗಳ ವ್ಯವಸ್ಥೆಯಿಲ್ಲ. ಇದು ಚಿತ್ತಾಪುರ ಮತಕ್ಷೇತ್ರದ ಪ್ರಗತಿಯ ದುರ್ಗತಿ ಎಂದು ಜನಧ್ವನಿ ಜಾಗೃತ ಸಮಿತಿ ಗೌರವಾಧ್ಯಕ್ಷ ವಿ.ಕೆ. ಕೇದಿಲಾಯ ಅಸಮಾಧಾನ ವ್ಯಕ್ತಪಡಿಸಿದರು.

ಕಲಬುರಗಿ: ₹2.50 ಕೋಟಿ ಮೊತ್ತದ ಸ್ಕಾಲರ್‌ಶಿಪ್‌ ಘೋಷಣೆ

Jan 07 2024, 01:30 AM IST
ಮಾಂಟೆಸ್ಸೋಯಿರಿಂದ ಆರಂಭವಾಗಿ ಈಗ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ದೇಶದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸ್ಕಾಲರ್‌ಶಿಪ್‌ ರೂಪದಲ್ಲಿ ಮೆಗಾ ಆಫರ್‌ ಕೊಡುವುದರೊಂದಿಗೆ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಕಲಬುರಗಿ: ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಪುಸ್ತಕ ಬಿಡುಗಡೆ

Jan 06 2024, 02:00 AM IST
ಒಡಿಸ್ಸಾದ ಭುವನೇಶ್ವರದಲ್ಲಿರುವ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಆರ್ಥಿಕ ಸಂಘದ 106ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಆರ್.ಆರ್. ಬಿರಾದಾರ್ ಅವರು ರಚಿಸಿರುವ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಕುರಿತ ಪುಸ್ತಕವನ್ನು ವಿಐಟಿ ವೆಲ್ಲೂರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ವಿಶ್ವನಾಥನ್ ಬಿಡುಗಡೆ ಮಾಡಿದರು.

ಕಲಬುರಗಿ: ಸತತ ಪ್ರಯತ್ನದಿಂದ ಉತ್ತಮ ವಾಸ್ತುಶಿಲ್ಪಿಯಾಗಲು ಸಾಧ್ಯ

Jan 06 2024, 02:00 AM IST
ವಾಸ್ತುಶಿಲ್ಪದ ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ವಾಸ್ತುಶಿಲ್ಪಿಗಳು ತಮ್ಮ ಅಧ್ಯಯನದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು, ತಮ್ಮ ಶಿಕ್ಷಕರಿಂದ ವಾಸ್ತುಶಿಲ್ಪದ ಪ್ರತಿಯೊಂದು ಅಂಶವನ್ನು ಪಡೆಯಲು ತಮ್ಮ ಶೈಕ್ಷಣಿಕ ಜೀವನದಲ್ಲಿ ಸತತ ಪ್ರಯತ್ನ ಮತ್ತು ಆಳವಾದ ಅಧ್ಯಯನ ಮಾಡಬೇಕು: ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ಸಂಜಯ್ ಮೋಹೆ ಸಲಹೆ.
  • < previous
  • 1
  • ...
  • 12
  • 13
  • 14
  • 15
  • 16
  • 17
  • 18
  • 19
  • 20
  • next >

More Trending News

Top Stories
ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ
5 ತಿಂಗಳಿಂದ ಮದ್ಯ ಮಾರಾಟ ಕುಸಿತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved