• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಾರಾಂಶ ನಾಯಕ ದೀಪಕ್‌ ನಟನೆಯ ಹೊಸ ಚಿತ್ರ ಮಿ.ರಾಣಿ

Mar 17 2024, 01:46 AM IST
ಸಾರಾಂಶ ಸಿನಿಮಾದ ನಟನೆಯಿಂದ ಗಮನಸೆಳೆದಿದ್ದ ದೀಪಕ್‌ ಸುಬ್ರಹ್ಮಣ್ಯ ಹೊಸ ಸಿನಿಮಾ ಮಿ.ರಾಣಿ

ನಾಗರಾಜ್‌ ಸೋಮಯಾಜಿ ನಿರ್ದೇಶನದ ಹೊಸ ಚಿತ್ರ ಮರ್ಯಾದೆ ಪ್ರಶ್ನೆ

Mar 15 2024, 01:20 AM IST
ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮರ್ಯಾದೆ ಪ್ರಶ್ನೆ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆ ಅನಾವರಣಗೊಂಡಿದೆ.

ಹೈಪರ್‌ ಲಿಂಕ್‌ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಚೌಚೌ ಬಾತ್‌

Mar 15 2024, 01:19 AM IST
ಕೆಂಜ ಚೇತನ್ ಕುಮಾರ್ ನಿರ್ದೇಶನದ ಹೈಪರ್ ಲಿಂಕ್ ಕಾಮಿಡಿ ಸಿನಿಮಾ ಚೌ ಚೌ ಬಾತ್ ಮಾ.15ರಂದು ಬಿಡುಗಡೆ. ಈ ಸಿನಿಮಾ ಕುರಿತ ಪುಟ್ಟ ಟಿಪ್ಪಣಿ.

ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯಾಘಾತ: ಕೋಮಾದಲ್ಲಿ

Mar 12 2024, 02:01 AM IST
ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಮೊದಲ ಚಿತ್ರ ರವಾನಿಸಿದ ಇನ್ಸಾಟ್ -3ಡಿಎಸ್ ಉಪಗ್ರಹ

Mar 12 2024, 02:00 AM IST
ಇಸ್ರೋ ಇತ್ತೀಚೆಗೆ ಹಾರಿಬಿಟ್ಟಿದ್ದ ಭೂ ಸರ್ವೇಕ್ಷಣಾ ಉಪಗ್ರಹವಾದ ಇನ್ಸಾಟ್‌ -3ಡಿಎಸ್‌ ಆಗಸದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ.

ಖ್ಯಾತ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್‌ ನಿಗೂಢ ಸಾವು

Mar 11 2024, 01:17 AM IST
ಈ ವರ್ಷ 4 ಬ್ಲೂಫಿಲ್ಮಿಣಿಯರ ಅಕಾಲಿಕ ನಿಧನವಾಗಿದ್ದು, ಕಡೆಯದಾಗಿ ಮಾ.1ರಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಖ್ಯಾತ ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್‌ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಡ್ರಗ್ಸ್‌ ಕಿಂಗ್‌ಪಿನ್‌ ತಮಿಳು ಚಿತ್ರ ನಿರ್ಮಾಪಕ ಜಾಫರ್‌ ಸಾದಿಕ್‌ ಸೆರೆ

Mar 10 2024, 01:46 AM IST
ಇತ್ತೀಚೆಗೆ ಬೆಳಕಿಗೆ ಬಂದಿದ್ದ 2 ಸಾವಿರ ಕೋಟಿ ರು. ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌, ತಮಿಳು ಚಿತ್ರ ನಿರ್ಮಾಪಕ ಹಾಗೂ ಉಚ್ಚಾಟಿತ ಡಿಎಂಕೆ ಮುಖಂಡ ಜಾಫರ್‌ ಸಾದಿಕ್‌ನನ್ನು ಬಂಧಿಸುವಲ್ಲಿ ಮಾದಕ ದ್ರವ್ಯ ನಿಯಂತ್ರಣಾ ಆಯೋಗ(ಎನ್‌ಸಿಬಿ) ಯಶಸ್ವಿಯಾಗಿದೆ.

15ಕ್ಕೆ ಹೈಡ್ ಅಂಡ್ ಸೀಕ್ ಚಿತ್ರ ರಾಜ್ಯಾದ್ಯಂತ ಬಿಡುಗಡೆ

Mar 10 2024, 01:32 AM IST
ಹೈಡ್ ಅಂಡ್ ಸೀಕ್ ಚಿತ್ರದ ಬಿಡುಗಡೆ ಕುರಿತು ದಾವಣಗೆರೆಯಲ್ಲಿ ಚಿತ್ರದ ನಿರ್ದೇಶಕ ಪುನೀತ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ದಾವಣಗೆರೆ ಚಿತ್ರ ಸಂತೆಯ ಫಲಿತಾಂಶ ಪ್ರಕಟ

Mar 06 2024, 02:21 AM IST
ಚಿತ್ರದುರ್ಗದ ಟಿ.ಎಂ. ಪ್ರಥಮ ಬಹುಮಾನ, ಜಿ.ಎಸ್.ಕೃಷ್ಣ ಹರಿಹರ (ನಟರಾಜ ಚಿತ್ರ) ದ್ವಿತೀಯ ಬಹುಮಾನ, ಚಿಕ್ಕೋಡಿಯ ಶಿವಪ್ಪ ಕೋಥ್ (ಗಿಳಿಗಳು ಚಿತ್ರ), ಸುರಪುರದ ಸಿದ್ದನಗೌಡ ಎಸ್.ಗಬಸವಳಗಿ (ವೀಣಾಪಾಣಿ ಚಿತ್ರ) ದ್ವಿತೀಯ ಬಹುಮಾನ, ಬೆಂಗಳೂರಿನ ಎಲ್.ರವಿ(ವಿಷ್ಣು ಮಿನಿಯೇಚರ್ ಚಿತ್ರ)ಕ್ಕೆ ಲಭಿಸಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರ ಸಾಹಿತಿಗಳ ಕಡೆಗಣನೆ:ನಾ. ನಾಗಚಂದ್ರ

Mar 03 2024, 01:31 AM IST
ಮೊದಲೆಲ್ಲಾ ಸಾಹಿತ್ಯ ರಚಿಸಿದ ನಂತರ ರಾಗ ಸಂಯೋಜಿಸಲಾಗುತ್ತಿತ್ತು. ಈಗ ರಾಗ ಸಂಯೋಜಿಸಿದ ನಂತರ ಸಾಹಿತ್ಯ ರಚಿಸಬೇಕಾಗಿ ಬಂದಿದೆ. ಪಾಶ್ಚಾತ್ಯ ಸಂಗೀತದ ಅಬ್ಬರದಲ್ಲಿ ಚಿತ್ರ ಸಾಹಿತ್ಯ ಏನು? ಎಂಬುದೇ ಗೊತ್ತಾಗುವುದಿಲ್ಲ
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • next >

More Trending News

Top Stories
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
ಧರ್ಮಸ್ಥಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ಮತ್ತೆ 2 ತಲೆ ಬುರುಡೆ ಪತ್ತೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved