ಕುಡೀಲಿಕ್ಕೆ ನೀರು, ಸಾಲೀಗೆ ಮಾಸ್ತರ್ರು, ದವಾಖಾನಿಗೆ ಡಾಕ್ಟ್ರು ಕೊಡ್ರಿ ಸಾಕು...!
Dec 13 2023, 01:00 AM ISTಯಾದಗಿರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಎಳೆಎಳೆಯಾಗಿ ಬಿಚ್ಚಿಟ್ಟ ಶಾಸಕ ಕಂದಕೂರ, ಸದನದಲ್ಲಿ ಸದ್ದು ಮಾಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಗುಳೇ, ಬೆಳೆ, ಅನ್ನ, ನೀರು, ವೈದ್ಯರು, ಶಿಕ್ಷಕರ ಕೊರತೆ ಬಗ್ಗೆ ಕಂದಕೂರು ಗಂಭೀರ ಪ್ರಸ್ತಾಪ