• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ

Nov 02 2025, 04:15 AM IST

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿ ಸುವರ್ಣಸೌಧ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಕೆಲವು ಬಾಡಿಗೆ ಹೋರಾಟಗಾರರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುತ್ತಿದ್ದಾರೆ.  

ಮುಂಬೈ : 17 ಮಕ್ಕಳ ಒತ್ತೆ ಇಟ್ಟುಕೊಂಡಿದ್ದವ ಎನ್‌ಕೌಂಟರ್‌ಗೆ ಬಲಿ

Oct 31 2025, 02:15 AM IST

ಹಾಡಹಗಲೇ ಮುಂಬೈನಲ್ಲಿ 17 ಮಕ್ಕಳು ಸೇರಿದಂತೆ 19 ಜನರನ್ನು ವ್ಯಕ್ತಿಯೊಬ್ಬ ಪೊವಾಯ್‌ನ ಸ್ಟುಡಿಯೋದಲ್ಲಿ ಒತ್ತೆ ಇಟ್ಟುಕೊಂಡು ಹೈಡ್ರಾಮಾ ಸೃಷ್ಟಿಸಿದ, ಬಳಿಕ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಆತಂಕಕಾರಿ ಘಟನೆಯೊಂದು ಗುರುವಾರ ಮುಂಬೈನಲ್ಲಿ ನಡೆದಿದೆ. 

ಮುಂಬೈ ಸಮಾವೇಶ: 53 ಸಾವಿರ ಕೋಟಿ ರು.ಗಳ ಹೂಡಿಕೆ ಒಪ್ಪಂದಕ್ಕೆ ಎನ್‌ಎಂಪಿಎ ಸಹಿ

Oct 30 2025, 03:00 AM IST
ಐದು ದಿನಗಳ ಇಂಡಿಯಾ ಮೇರಿಟೈಮ್‌ ವೀಕ್‌ (ಐಎಂಡಬ್ಲ್ಯೂ)-2025 ಸಮಾವೇಶದ ಎರಡನೇ ದಿನ ಮಂಗಳವಾರ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಸುಮಾರು 53 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಂಬೈ ದಾಳಿ ಪ್ರತೀಕಾರಕ್ಕೆ ಯುಪಿಎ ಒಪ್ಪಲಿಲ್ಲ : ವಾಯುಪಡೆ ಮಾಜಿ ಮುಖ್ಯಸ್ಥ

Oct 10 2025, 01:02 AM IST
160ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 2008ರ ಮುಂಬೈ ಉಗ್ರ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ಸಿದ್ಧವಿತ್ತು. ಆದರೆ ಅಂದಿನ (ಯುಪಿಎ) ಸರ್ಕಾರದಿಂದ ಅನುಮತಿ ದೊರೆತಿರಲಿಲ್ಲ ಎಂದು ವಾಯುಪಡೆಯ ಮಾಜಿ ಮುಖ್ಯಸ್ಥ ಮೇ। ಫಾಲಿ ಹೋಮಿ ಹೇಳಿದ್ದಾರೆ.

ನವೀ ಮುಂಬೈ ಹೊಸ ಏರ್‌ಪೋರ್ಟ್‌ಗೆ 2 ಪ್ರಥಮಗಳ ಗರಿ

Oct 09 2025, 02:00 AM IST
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 19,650 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಏರ್‌ಪೋರ್ಟ್‌ ಮೊದಲನೇ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ. ಮುಂಬೈ ನಗರದ ಪಾಲಿಗೆ ಎರಡನೆಯ ಹಾಗೂ ಭಾರತದ ಅತಿದೊಡ್ಡ ಗ್ರೀನ್‌ ಫೀಲ್ಡ್‌ ಏರ್ಪೋರ್ಟ್‌ ಆಗಿದೆ. ಅಲ್ಲದೆ, ದೇಶದ ಮೊದಲ ಸಂಪೂರ್ಣ ಡಿಜಿಟಲೀಕೃತ ವಿಮಾನ ನಿಲ್ದಾಣವಾಗಿದೆ. ಈ ರೀತಿ 2 ಗರಿಗಳನ್ನು ಇದು ಹೊತ್ತುಕೊಂಡಿದೆ.

ರಾಣಿಬೆನ್ನೂರು ಮುಂಬೈ ಕರ್ನಾಟಕ ಮತ್ತು ಮದ್ರಾಸ್ ಪ್ರಸಿಡೆನ್ಸಿಯ ಸಂಪರ್ಕ ಕೊಂಡಿಯಾಗಿತ್ತು

Oct 04 2025, 12:00 AM IST
ರಾಣಿಬೆನ್ನೂರು ಹಿಂದೆ ಮುಂಬೈ ಕರ್ನಾಟಕ ಮತ್ತು ಮದ್ರಾಸ್ ಪ್ರಸಿಡೆನ್ಸಿಯ ಸಂಪರ್ಕ ಕೊಂಡಿಯಾಗಿತ್ತು ಎಂದು ಇತಿಹಾಸ ಸಂಶೋಧಕ ಪ್ರಮೋದ ನಲವಾಗಲ ಹೇಳಿದರು.

ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌

Sep 20 2025, 12:07 PM IST

ಯಶ್‌ ನಟನೆ, ನಿರ್ಮಾಣದ ಅದ್ದೂರಿ ಬಜೆಟ್‌ ಚಿತ್ರ ‘ಟಾಕ್ಸಿಕ್‌’ನ ಮುಂಬೈ ಶೆಡ್ಯೂಲ್‌ ಶೂಟಿಂಗ್‌ ಮುಕ್ತಾಯಗೊಂಡಿದೆ.

ಶಿರೂರು ಮಠದ ಪರ್ಯಾಯ: ಮುಂಬೈ ಕನ್ನಡಿಗರಿಗೆ ಆಹ್ವಾನ

Sep 11 2025, 12:04 AM IST
ಸಭೆಯಲ್ಲಿ ಶಿರೂರು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿ, ಶಿರೂರು ಮಠದ ಭಾವೀ ಪರ್ಯಾಯ ಮಹೋತ್ಸವದ ಯಶಸ್ಸಿಗೆ ಕರ್ಮಭೂಮಿ ಮುಂಬೈಯಲ್ಲಿ ಬದುಕು ಕಟ್ಟಿಕೊಂಡಿರುವ ತುಳುನಾಡಿನ ಬಂಧುಗಳು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.

ಚೋಕ್ಸಿ ಗಡೀಪಾರಾದಾರೆ ಮುಂಬೈ ಜೈಲಲ್ಲಿ ವಾಸ

Sep 09 2025, 01:01 AM IST
12 ಸಾವಿರ ಕೋಟಿ ರು. ಬ್ಯಾಂಕ್‌ ವಂಚನೆ ಎಸಗಿರುವ ಹಾಗೂ ಭಾರತದ ಬಹುಬೇಡಿಕೆ ಪಟ್ಟಿಯಲ್ಲಿರುವ ವಂಚಕ ಮೆಹುಲ್‌ ಚೋಕ್ಸಿ ಗಡೀಪಾರಿಗೆ ಮುಂಬೈ ಜೈಲನ್ನು ಗುರುತಿಸಲಾಗಿದೆ. ಜೈಲಲ್ಲಿ ಚೋಕ್ಸಿಗಾಗಿ ಹಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ’ ಎಂದು ಭಾರತ ಸರ್ಕಾರವು ಬೆಲ್ಜಿಯಂ ಸರ್ಕಾರಕ್ಕೆ ಪತ್ರ ಬರೆದಿದೆ.

ಮುಂಬೈ ಮೀರಿಸಿದ ಬೆಳಗಾವಿ ಗಣೇಶ ಮೆರವಣಿಗೆ

Sep 09 2025, 01:01 AM IST
ಬೆಳಗಾವಿ ನಗರದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬರೋಬ್ಬರಿ 38 ಗಂಟೆಗಳ ಕಾಲ ನಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 12
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved