ಅಲಾಯಿ ಕುಣಿಗೆ ಹಿಂದೂ ದೇವರ ಆಹ್ವಾನ ಪತ್ರಿಕೆ ಎಸೆತ
Jul 06 2025, 01:48 AM ISTಕನಕಗಿರಿಯ ಆರಾಧ್ಯ ದೈವ ಕನಕಾಚಲಪತಿ, ಭಕ್ತ ಕನಕದಾಸ, ಶಕ್ತಿ ದೇವತೆ ದುರ್ಗಾದೇವಿ, ಜಗದ್ಗುರು ಮೌನೇಶ್ವರ, ವಿಘ್ನ ನಿವಾರಕ ಗಣಪತಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇತರೆ ಪೋಟೋಗಳನ್ನು ಅಲಾಯಿ ಕುಣಿಯಲ್ಲಿ ತೂರಲಾಗಿದೆ.