ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಬೈಕ್ಗೆ ಗುದ್ದಿದಾಗ ಕೆಳಗೆ ಬಿದ್ದವನ ಸೊಂಟದ ಮೇಲೆ ಹರಿದ ವಾಹನ
ಬೈಕ್ಗೆ ಗುದ್ದಿದಾಗ ಕೆಳಗೆ ಬಿದ್ದವನ ಸೊಂಟದ ಮೇಲೆ ಹರಿದ ವಾಹನ. ನಾಯಂಡಹಳ್ಳಿ ಜಂಕ್ಷನ್ನಲ್ಲಿ ಅವಘಡ. ಮತ್ತೊಬ್ಬಗೆ ಗಾಯ
ಶಾಲೆ ಬಳಿ ಸಂಚಾರ ನಿಯಮಉಲ್ಲಂಘನೆ: ₹9.48 ಲಕ್ಷ ದಂಡ
ಶಾಲೆ-ಕಾಲೇಜು ಬಳಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಶೀಲ ಶಂಕಿಸಿ 12 ವರ್ಷ ಪತ್ನಿಯ ಬಂಧಿಸಿಟ್ಟ!
ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು 12 ವರ್ಷ ಮನೆಯೊಳಗೇ ಕೂಡಿಹಾಕಿ, ಬಾಗಿಲಿಗೆ ಮೂರು ಬೀಗ ಹಾಕುತ್ತಿದ್ದ ಅಮಾನವೀಯ ಘಟನೆಯೊಂದು ಸಮೀಪದ ಎಚ್.ಮಟಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪೆಪ್ಪರ್ ಸ್ಪ್ರೇ ಮಾಡಿ ಮಚ್ಚಿಂದ ಹೊಡೆದು ದರೋಡೆ
ಸಿಗರೆಟ್ ಮಾರಾಟದಿಂದ ಸಂಗ್ರಹಿಸಿದ್ದ ಹಣವನ್ನು ಪೆಪ್ಪರ್ ಸ್ಪ್ರೇ ಮಾಡಿ ದೋಚಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಡಿಂದ ಹೊಡೆದು ಹೆತ್ತ ತಾಯಿಯಕೊಂದ ಪುತ್ರ ಪೊಲೀಸರಿಗೆ ಶರಣು
ತಿಂಡಿ ಮಾಡುವ ವಿಚಾರಕ್ಕೆ ಜಗಳ ತೆಗೆದ ಮಗ ತಾಯಿಯನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊನೆಗೂ ಶಾಂತಿನಗರಕ್ಕೆಸಿಸಿಬಿ ಕಚೇರಿ ಸ್ಥಳಾಂತರ
ದುರವಸ್ಥೆಯಲ್ಲಿದ್ದ ಬೆಂಗಳೂರು ಸಿಸಿಬಿ ಠಾಣೆ ಶಾಂತಿನಗರದ ಟಿಟಿಎಂಸಿಗೆ ಸ್ಥಳಾಂತರಗೊಳ್ಳಲಿದೆ.
ಬಿಎಂಟಿಸಿ ಬಸ್ಗೆ ವಿದ್ಯಾರ್ಥಿನಿ ಬಲಿ
ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಎಂಟಿಸಿ ಬಸ್ ಅಪಘಾತಕ್ಕೆ ವಿದ್ಯಾರ್ಥಿನಿ ಬಲಿ ಆಗಿದ್ದಾಳೆ.
ಸ್ನಾನದ ಮನೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಬೆತ್ತಲೆ ಸ್ಥಿತಿಯಲ್ಲಿ ಸಾವು..!
ಮೃತ ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ರಾಜೀಸಂಧಾನ ಮೂಲಕ ದಂಪತಿ ಒಂದಾಗುವಂತೆ ಮಾಡಿದ್ದರು. ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು.
ಬೆಂಗಳೂರು: ವರ್ಕ್ ಫ್ರಮ್ ಹೋಂ ಸಂದೇಶ ಕಳುಹಿಸಿ ₹1.63 ಲಕ್ಷ ವಂಚನೆ
ಮೊಬೈಲ್ಗೆ ವರ್ಕ್ ಫ್ರಂ ಹೋಂ ಸಂದೇಶ ಕಳುಹಿಸಿ ಹಣ ಪಡೆದು ವಂಚಿಸಿದ ಘಟನೆ ಸಂಬಂಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ಗುಂಪು ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರಿನ ಕೆ.ಆರ್.ಪುರದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಒಬ್ಬನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ.
< previous
1
...
186
187
188
189
190
191
192
193
194
...
220
next >
Top Stories
ಗಡಿಯಲ್ಲಿ ಹೈಟೆನ್ಷನ್ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ
2.37 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ : ಹೊಸ ದಾಖಲೆ ನಿರ್ಮಾಣ
ಜಾತಿಗಣತಿ ಘೋಷಣೆ ಆಯ್ತು, ಮುಂದೇನು.?
ಪಂಜಾಬಿಗರು ಪಾಕ್ ಸೈನಿಕರಿಗೆ ಊಟ ಬಡಿಸುತ್ತಾರೆ : ಪನ್ನೂನ್
ಪಹಲ್ಗಾಂ ಉಗ್ರದಾಳಿ ಬೆನ್ನಲ್ಲೇ ತನ್ನ ಪ್ರಜೆಗಳಿಗೇ ಗಡಿ ಮುಚ್ಚಿದ ಪಾಕ್ !