ಸಲ್ಮಾನ್ ಖಾನ್ ಸಹೋದರ, ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ 57ನೇ ವಯಸ್ಸಿನಲ್ಲಿ ಮತ್ತೊಮ್ಮೆ ತಂದೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಪತ್ನಿ ಶೂರಾ ಖಾನ್ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದಾರೆ.
ಕಮಲ್ ಹಾಸನ್ ನಿರ್ದೇಶನದ ‘ಥಗ್ಲೈಫ್’ ರಿಲೀಸ್ ಆದ ವಾರದೊಳಗೇ ಅರ್ಧಕ್ಕರ್ಧ ಥೇಟರ್ನಿಂದ ಹೊರದಬ್ಬಲ್ಪಟ್ಟಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ‘ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ಬಾಲಿವುಡ್ನಲ್ಲಿ ವಿವಾಹಿತ ನಟಿಯನ್ನು ಪ್ರತ್ಯೇಕಿಸಿ ನೋಡುವ ಮನೋಭಾವವಿದೆ’ ಎಂದಿದ್ದಾರೆ.
ಖ್ಯಾತ ನಟ, ನಿರ್ದೇಶಕ ಟಿ.ಎನ್. ಸೀತಾರಾಮ್ ಇದೀಗ ಓಟಿಟಿಗೆ ಸೀರೀಸ್ ಮಾಡುತ್ತಿದ್ದಾರೆ. ಈ ಸೀರೀಸ್ ಹೆಸರು ‘ಮಾಯಾ ಮರ್ಡರ್ ಕೇಸ್’. ಇದರಲ್ಲಿ ನಿರ್ದೇಶಕ ಪವನ್ ಒಡೆಯರ್ ಮತ್ತು ಸಿರಿ ರವಿಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶಿವರಾಜ್ಕುಮಾರ್ ಅವರ ಬೆಳ್ಳಿತೆರೆಯ ಪಯಣಕ್ಕೆ ಇದೀಗ 40 ವರ್ಷಗಳ ಸಂಭ್ರಮ. 1986ರಲ್ಲಿ ಜೂನ್ ತಿಂಗಳ 19ರಂದು ತೆರೆಗೆ ಬಂದ ಸಂಗೀತಂ ಶ್ರೀನಿವಾಸ್ರಾವ್ ನಿರ್ದೇಶನದ ‘ಆನಂದ್’ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಬಂದ ಶಿವಣ್ಣ
‘ನಾನು ಮೊದಲು ಕಲಿತ ಭಾಷೆ ತಮಿಳು. ನನ್ನ ಹೃದಯದಲ್ಲಿ ಚೆನ್ನೈಗೆ ವಿಶೇಷವಾದ ಸ್ಥಾನವಿದೆ.’
- ಹೀಗೆ ಹೇಳಿದ್ದು ಕನ್ನಡ ಚಿತ್ರರಂಗದಿಂದ ಬಹುಭಾಷೆಗಳಿಗೆ ಹೋಗಿರುವ ನಟಿ ರಶ್ಮಿಕಾ ಮಂದಣ್ಣ
ಈ ಸಲ ಕಪ್ ನಮ್ದೇ... ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ಇದು.