ಇಂಥ ಕುತೂಹಲಕಾರಿ ಕತೆಗೆ ಕಿರಣ್, ಚೇತನ್ ಎಸ್ ಪಿ ಅವರ ಜಂಟಿ ನಿರ್ದೇಶನ, ಸುಕೃತ ವಾಗ್ಲೆ ಅವರ ಸೈಲೆನ್ಸ್ ಆ್ಯಕ್ಟಿಂಗ್, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಅವರ ಕಿಲ್ಲಿಂಗ್ ಪ್ಲಾನ್ ಮತ್ತು ಸಂಕಲನಕಾರನ ಚುರುಕುತನ, ಬಿಗಿಯಾದ ಚಿತ್ರಕಥೆಯೇ ಪ್ಲಸ್ ಪಾಯಿಂಟ್.
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇವತ್ತು ಗಮನಿಸಬಹುದಾದ 6 ಸಿನಿಮಾಗಳು
ಈಗಿನ ಸಿನಿಮಾ ಮೇಕರ್ಗಳಿಗೆ ಜೀವನಾನುಭವ ಕೊರತೆ ಇದೆ: ಕಿಶೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಬಹುಭಾಷಾ ನಟ
ಬೆಂಗಳೂರು 16ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 3000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಭಾನುವಾರ ವೀಕೆಂಡ್ ಆಗಿರುವ ಕಾರಣ ಸಿನಿಮಾಸಕ್ತರ ಸಂಖ್ಯೆ ಹೆಚ್ಚಿತ್ತು. ಈ ವೇಳೆ ಆಸ್ಕರ್ ವಿಜೇತ ಸಿನಿಮಾಗಳಿಗೆ ಉದ್ದದ ಸರತಿ ಸಾಲಿತ್ತು.
ಅಂಜನ್ ನಾಗೇಂದ್ರ, ವೆನ್ಯ ರೈ ಜೋಡಿಯಾಗಿ ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಭರವಸೆಯ ಚಿತ್ರವಾಗಿ ಮುನ್ನುಗುತ್ತಿದೆ. ನೋಡುಗರಿಂದ ಸೂಪರ್ ಎನಿಸಿಕೊಳ್ಳುತ್ತಿರುವ ಈ ಚಿತ್ರದ ನಿರ್ದೇಶಕ ಹಯವದನ ಇಲ್ಲಿ ಮಾತನಾಡಿದ್ದಾರೆ.
ನನಗೆ ಇಂಥ ವೀಡಿಯೋ ಬೇಕು ಎಂದು ವಿಸ್ತೃತವಾಗಿ ಬರೆದುಕೊಟ್ಟರೆ ಸೋರಾ ನಮ್ಮ ಬೇಡಿಕೆಗೆ ಹತ್ತಿರವಾದಂತಹ ವಿಡಿಯೋ ಸೃಷ್ಟಿಸಿಕೊಡುತ್ತದೆ. ಈ ಮೊದಲು ನೀವು ಎಐ ಉಪಕರಣಗಳಿಂದ ಚಿತ್ರಗಳನ್ನು ಬರೆಸಿಕೊಂಡಿದ್ದರೆ ಇದು ಅದರ ಮುಂದುವರಿಕೆಯಷ್ಟೇ.