ಕುಂಭಮೇಳದಲ್ಲಿ ಕಾಲ್ತುಳಿತ : ತುರ್ತು ವೈದ್ಯಕೀಯ ಸೇವೆ, ಹಸಿರು ಕಾರಿಡಾರ್ನಿಂದ ತಪ್ಪಿತು ದೊಡ್ಡ ಹಾನಿಕುಂಭಮೇಳದಲ್ಲಿ ಕಾಲ್ತುಳಿತ ನಡೆಯಲು ಸರ್ಕಾರ ಜನ ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳದಿರುವುದು ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಯುಪಿ ಸರ್ಕಾರ ತೆಗೆದುಕೊಂಡಿದ್ದ ತ್ವರಿತ ಸೇವೆ, ಹಸಿರು ಕಾರಿಡಾರ್ ಕ್ರಮಗಳು ಆಗಬಹುದಾಗಿದ್ದ ಬಹುದೊಡ್ಡ ತಪ್ಪಿಸಿದೆ ಎಂದು ಸರ್ಕಾರ ಹೇಳಿದೆ.