ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ರಾಧಿಕಾ ಖೇರಾ, ಶೇಖರ್ ಸುಮನ್ ಬಿಜೆಪಿಗೆ
ಕಾಂಗ್ರೆಸ್ನಲ್ಲಿ ರಾಮಭಕ್ತೆ ಎಂಬ ಕಾರಣಕ್ಕೆ ನನ್ನ ಕಡೆಗಣನೆಯಾಗಿದೆ ಎಂದು ರಾಧಿಕಾ ಕಿಡಿಕಾರಿದ್ದರೆ ನಾನು ಬಿಜೆಪಿ ಸೇರುವೆ ಎಂದು ನಿನ್ನೆಯವರೆಗೂ ಗೊತ್ತಿರಲಿಲ್ಲ ಎಂದು ಸುಮನ್ ತಿಳಿಸಿದ್ದಾರೆ.
ಒಬ್ಬನೇ ಮತದಾರ: 100% ಮತದಾನ
ಉದಾಸೀನ ಬಿಟ್ಟು ಮತ ಚಲಾಯಿಸಿದ ಮಹಂತ ಹರಿದಾಸ್ ಗುಜರಾತ್ನ ಬನೆಜ್ ಮತಗಟ್ಟೆಯಲ್ಲಿ ಶೇ.100ರಷ್ಟು ಮತಚಲಾವಣೆಯಾಗಲು ಕಾರಣರಾಗಿದ್ದಾರೆ.
ಕೇಜ್ರಿವಾಲ್ಗೆ ತಕ್ಷಣಕ್ಕೆ ಬಿಡುಗಡೆ ಭಾಗ್ಯ ಇಲ್ಲ
ಮಧ್ಯಂತರ ಜಾಮೀನು ಕೋರಿದ್ದ ಅರ್ಜಿ ತೀರ್ಪು ಪ್ರಕಟ ವಿಳಂಬವಾಗಿದ್ದು. ಜಾಮೀನು ನೀಡಿದರೂ ಆಡಳಿತ ನಡೆಸುವಂತಿಲ್ಲ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
3ನೇ ಹಂತದಲ್ಲಿ ಶೇ.61.5ರಷ್ಟು ಮತದಾನ
11 ರಾಜ್ಯಗಳ 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಬಂಗಾಳದಲ್ಲಿ ಸಣ್ಣಪುಟ್ಟ ಹಿಂಸೆ ಹೊರತುಪಡಿಸಿ ಶಾಂತಿಯುತ ಮತದಾನವಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಮತದಾನ ಚಲಾವಣೆಯಾಗಿರುವುದು ಈ ಹಂತದ ವಿಶೇಷ.
ಷೇರು ಕುಸಿತ: ರಾಕೇಶ್ ಝುಂಝುನ್ವಾಲಾ ಪತ್ನಿಗೆ ₹800 ಕೋಟಿ ನಷ್ಟ
ಬಿಗ್ಬುಲ್ ಎಂದೇ ಖ್ಯಾತರಾಗಿದ್ದ ಷೇರು ಮಾರುಕಟ್ಟೆ ನಿಪುಣ ರಾಕೇಶ್ ಝುಂಝುನ್ವಾಲಾ ಅವರ ಪತ್ನಿ ರೇಖಾ ಝುಂಝುನ್ವಾಲಾ ಅವರು ಒಂದೇ ದಿನ ಷೇರುಮಾರುಕಟ್ಟೆಯಲ್ಲಿ 800 ಕೋಟಿ ರು.ನಷ್ಟ ಅನುಭವಿಸಿದ್ದಾರೆ. ಇದು ಈವರೆಗೂ ಅವರ ನಷ್ಟದಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ.
ರಾಮಮಂದಿರ ನಿಷ್ಪ್ರಯೋಜಕ: ಎಸ್ಪಿ ನಾಯಕನ ವಿವಾದ
ರಾಮಮಂದಿರ ನಿಷ್ಪ್ರಯೋಜಕ ಎಂದು ಹೇಳಿ ಎಸ್ಪಿ ನಾಯಕ ವಿವಾದ ಸೃಷ್ಟಿಸಿದ್ದು, ಮಂದಿರದ ನಕ್ಷೆ, ವಾಸ್ತು ಯಾವುದೂ ಸರಿಯಿಲ್ಲ ಎಂದು ರಾಮಗೋಪಾಲ್ ಯಾದವ್ ಕಿಡಿಕಾರಿದ್ದಾರೆ.
ಬಂಗಾಳದ 25000 ಶಿಕ್ಷಕರ ನೇಮಕ ರದ್ದು ಆದೇಶಕ್ಕೆ ಸುಪ್ರೀಂ ತಡೆ
ಅಕ್ರಮದ ಕಾರಣಕ್ಕೆ ಪಶ್ಚಿಮ ಬಂಗಾಳದ 25000 ಶಿಕ್ಷಕರ ನೇಮಕ ರದ್ದು ಮಾಡಿ ಕಲ್ಕತ್ತಾ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.
ಸುನಿತಾ ಅಂತರಿಕ್ಷ ಯಾನ ಹಠಾತ್ ರದ್ದು
ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಒಳಗೊಂಡ ನಾಸಾದ ಬಾಹ್ಯಾಕಾಶ ಉಡ್ಡಯನ ಮಂಗಳವಾರ ಕಡೆಯ ಕ್ಷಣದಲ್ಲಿ ರದ್ದಾಗಿದೆ.
ಮಾಯಾವತಿ ಉತ್ತರಾಧಿಕಾರಿ ಹುದ್ದೆಯಿಂದ ಆನಂದ್ ವಜಾ
ಮಾಯಾವತಿ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಆನಂದ್ ಶರ್ಮಾ ಅವರನ್ನು ಅಪ್ರಬುದ್ಧ ಎಂಬ ಕಾರಣ ನೀಡಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ನೀರವ್ ಮೋದಿಗೆ ಜಾಮೀನಿಗೆ ಬ್ರಿಟನ್ ಕೋರ್ಟ್ ನಕಾರ
ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿ ದೇಶದಿಂದ ಪರಾರಿಯಾಗಿದ್ದ ಬಹುಕೋಟಿ ಉದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಬ್ರಿಟನ್ ನ್ಯಾಯಾಲಯ ನಿರಾಕರಿಸಿದೆ.
< previous
1
2
3
4
5
6
7
8
9
10
...
253
next >
Top Stories
ದಕ್ಷಿಣ ಶಿಕ್ಷಕರ ಕ್ಷೇತ್ರ: ಬಿಜೆಪಿಗೆ ಸೀಟು ಬಿಟ್ಟಕೊಟ್ಟ ಜೆಡಿಎಸ್!
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ್ ಸರ್ಜಿ ಬಿಜೆಪಿ ಅಭ್ಯರ್ಥಿ
ಚಿಕ್ಕಬಳ್ಳಾಪುರ ಜಿಲ್ಲೇಲಿ ಈ ಬಾರಿ ಮಾವು ಬಲು ದುಬಾರಿ
ಮೇಲ್ಮನೆಗೆ ಆಯನೂರುರಂತಹ ಪ್ರಬಲ ನಾಯಕರು ಅವಶ್ಯ: ಸಚಿವ ಮಧು
ಜೂ.7, 8ರಂದು ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ