ಜೈಲಲ್ಲಿ ಉಗ್ರರ ಥರ ಕೇಜ್ರಿವಾಲ್ಗೆ ‘ಆತಿಥ್ಯ’: ಮಾನ್ ಕಿಡಿದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಟೆರರಿಸ್ಟ್ ತರ ನೋಡಲಾಗುತ್ತಿದ್ದೆ, ಕ್ರಿಮಿನಲ್ಗಳಿಗಿಂತ ಕಡೆಯಾಗಿ ಕಾಣಲಾಗುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್ ಸೋಮವಾರ ಆರೋಪಿಸಿದರು.