ಕಾಂಗ್ರೆಸ್ನಿಂದ ರೈತ, ದಲಿತ ವಿರೋಧಿ ನೀತಿಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಖಂಡನಾ ನಿರ್ಣಯ. ರೈತ ಮತ್ತು ದಲಿತ ವಿರೋಧಿ ನೀತಿಯ ಖಂಡನೀಯ ಪ್ರಸ್ತಾವನೆಯನ್ನು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ಮಂಡಿಸಿದರು. ರಾಮಮಂದಿರ ಉದ್ಘಾಟನೆ, ಪ್ರಧಾನ ನರೇಂದ್ರ ಮೋದಿಗೆ ಅಭಿನಂದನೆ.