ನಾಡಿನ ಕಲೆ ಸಾಹಿತ್ಯ, ಸಂಗೀತ ಶ್ರೀಮಂತ ಗೊಳಿಸಿದ ಸಾಹಿತಿಗಳು: ಚಟ್ನಳ್ಳಿ ಮಹೇಶ್ತರೀಕೆರೆ, ಡಾ. ಎಚ್.ಎಲ್. ನಾಗೇಗೌಡ, ದೇ. ಜವರೇಗೌಡ, ಹಾ.ಮಾ. ನಾಯಕ, ಚಂದ್ರಶೇಖರ ಕಂಬಾರ, ಡಾ, ಕರೀಮ್ ಖಾನ್, ತರೀಕೆರೆ ಕೆ.ಆರ್. ಲಿಂಗಪ್ಪ ಅವರಂತಹ ಹಲವಾರು ಜಾನಪದ ವಿದ್ವಾಂಸರು, ಸಾಹಿತಿಗಳು, ನಾಡಿನ ಜಾನಪದ ಕಲೆ ಸಾಹಿತ್ಯ, ಸಂಗೀತವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಚಿಕ್ಕಮಗಳೂರು ಜಾನಪದ ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.