ಪ್ರಕೃತಿಯೇ ಗಾಡ್ಗೀಳ್ ವರದಿ ಜಾರಿ ಮಾಡಿಕೊಳ್ಳುವ ದಿನ ಬರಲಿವೆಶೃಂಗೇರಿ, ಕೇರಳ, ಕರ್ನಾಟಕಗಳಲ್ಲಿ ಭೂಕುಸಿತ, ಗುಡ್ಡ ಕುಸಿತಗಳು, ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದ್ದು ಸಾಮಾನ್ಯ ಜನರು ಬಲಿಪಶುವಾಗುತ್ತಿದ್ದರೆ. ಸರ್ಕಾರಿ ಪ್ರಾಯೋಜಿತ ವ್ಯವಸ್ಥೆಗಳು ಷಡ್ಯಂತ್ರ ರೂಪಿಸಿ ಗಾಡ್ಗೀಳ್ ವರದಿಯನ್ನು ಮರೆ ಮಾಚಿಸಿದವು. ಆದರೆ ಪ್ರಕೃತಿಯೇ ಮಾದವ ಗಾಡ್ಗೀಳ ವರದಿ ಜಾರಿ ಮಾಡಿಕೊಳ್ಳುವ ದಿನಗಳು ಬರಲಿವೆ ಎಂದು ಪಶ್ಚಿಮಘಟ್ಟ ಸಂರಕ್ಷಣೆ ಹೋರಾಟ ಸಮಿತಿಯ ನಾಗೇಶ್ ಅಂಗೀರಸ ಹೇಳಿದ್ದಾರೆ.