ಕಡೂರಲ್ಲಿ ಇಂದು ಇತಿಹಾಸ ಪ್ರಸಿದ್ಧ ಬಂಡಿ ಜಂಪ ಮಹೋತ್ಸವಕಡೂರು, ಎರಡನೇ ದಕ್ಷಿಣ ಕಾಶಿ ಖ್ಯಾತಿಯ ವೇದಾನದಿ ತಟದ ಕಡೂರು ತಾಲೂಕಿನ ಯಗಟಿಪುರದ ಇತಿಹಾಸ ಪ್ರಸಿದ್ಧ ಶ್ರೀ ಕಪಿಲ ಮಲ್ಲಿ ಕಾರ್ಜುನ ಸ್ವಾಮಿ ಲಿಂಗೋದ್ಭವವನ್ನು ಮೊದಲು ಕಂಡ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು, ಭಕ್ತರು ಸೇರಿ 9 ವರ್ಷಕ್ಕೊಮ್ಮೆ ನಡೆಸುವ ‘ಬಾಯಿಬೀಗ ಬಂಡಿ ಜಂಪ ಮಹೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.