ಶ್ರೀ ಶಂಕರರ ಜ್ಞಾನ, ಪರಿಶ್ರಮಕ್ಕೆ ಜಗತ್ತು ತಲೆಬಾಗುತ್ತದೆ : ಕೋಟಾ ಶ್ರೀನಿವಾಸ ಪೂಜಾರಿಚಿಕ್ಕಮಗಳೂರುತಮ್ಮ ಜೀವಿತದ ಅಲ್ಪಾವಧಿಯಲ್ಲಿ ಸಾಧನೆ ಮಾಡಿದ ಶ್ರೀ ಶಂಕರಾಚಾರ್ಯರ ತತ್ತ್ವ, ನಿಷ್ಠೆ, ಅಪಾರ ಜ್ಞಾನ, ಪರಿಶ್ರಮಕ್ಕೆ ಜಗತ್ತು ಇಂದಿಗೂ ತಲೆ ಬಾಗುತ್ತದೆ ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.