ವ್ಯಾಕರಣ, ಹಳೆಗನ್ನಡ ಸರಿ ಓದದ ಪ್ರಾಧ್ಯಾಪಕರು!ದಾವಣಗೆರೆ: ಪ್ರಸ್ತುತ ವ್ಯಾಕರಣ, ಛಂದಸ್ಸು, ಹಳೆಗನ್ನಡ ಸರಿಯಾಗಿ ಓದಿ, ಬೋಧಿಸುವ ಶಿಕ್ಷಕರು, ಬೋಧಕರ ಸಂಖ್ಯೆ ಕಡಿಮೆ ಇದ್ದು, ಇಂತಹ ವಿಪರ್ಯಾಸದ ಸ್ಥಿತಿಯಲ್ಲಿ ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ ವಿಷಾದಿಸಿದರು.