ಬುದ್ಧಿವಂತರಾದ್ರೆ ಸಾಲದು, ಹೃದಯವಂತಿಕೆಯೂ ಅವಶ್ಯ: ಮಂಜುನಾಥಪರಮಹಂಸರು, ವಿವೇಕಾನಂದರು, ಬಸವಣ್ಣ ಕೂಡ ಹೃದಯವಂತಿಕೆ ಹೊಂದಿದ್ದರು. ಬುದ್ದಿವಂತಿಕೆಗೆ ಹೃದಯವಂತಿಕೆಯನ್ನೂ ಬೆಳೆಸಿಕೊಂಡು, ಜ್ಞಾನಿಗಳಾದರು. ವರನಟ ಡಾ.ರಾಜಕುಮಾರ, ಕ್ರಿಕೆಟ್ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿ ಅನೇಕರು ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.