ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅಜ್ಜನ ಜಾತ್ರೆ ಸೇವೆಗೆ ಸಜ್ಜಾದ 500 ಆಟೋ!
ಅಜ್ಜನ ಜಾತ್ರೆಗೆ ಮೆರುಗು ತರಲು ನಗರದ ಆಟೋ ಚಾಲಕರೂ ಕೈಜೋಡಿಸಿದ್ದಾರೆ. ಕಳೆದ 14-15 ವರ್ಷಗಳಿಂದ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ನಗರದ ವಿವಿಧ ಭಾಗಗಳಿಂದ ಉಚಿತ ಆಟೋ ಸೇವೆ ಕೈಗೊಳ್ಳುತ್ತಿದ್ದಾರೆ.
ಒಳ್ಳೆಯ ಸಂಶೋಧನೆಗಳು ರಾಷ್ಟ್ರದ ಅಭಿವೃದ್ದಿಗೆ ಸಹಾಯಕ: ಅರ್ಚನಾ ಸಿ.
ಒತ್ತಡ, ಖಿನ್ನತೆ ಹಾಗೂ ಆತಂಕ ಕಾಯಿಲೆ ಹಾಗೂ ಮುಂತಾದ ಮಾನಸಿಕ ಕಾಯಿಲೆಗಳಿಗೆ ಕೃತಕ ಬುದ್ಧಿ ಮತ್ತೆಯಿಂದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಸಂಶೋಧನಾ ಚಟುವಟಿಕೆ ಪ್ರಾರಂಭವಿಸುವಲ್ಲಿ ವಿವಿಧ ಸಂಸ್ಥೆಗಳು ಮುಂದೆ ಬರುತ್ತಿವೆ ಎಂದು ಅರ್ಚನಾ ಸಿ. ಹೇಳಿದರು.
ಶಿವನ ಆರಾಧನೆಗೆ ವಾಣಿಜ್ಯನಗರಿ ಹುಬ್ಬಳ್ಳಿ ಸಜ್ಜು
. ಶಿವರಾತ್ರಿಗೆ ಮಂಗಳವಾರ ಸಂಜೆಯಿಂದಲೇ ಹುಬ್ಬಳ್ಳಿಯ ಎಲ್ಲ ದೇವಸ್ಥಾನಗಳಲ್ಲಿ ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿತು.
ಐಆರ್ಸಿಟಿಸಿ ವೆಬ್ ಪೋರ್ಟಲ್ನಲ್ಲಿ ರೈಲ್ವೆ ತತ್ಕಾಲ ಟಿಕೆಟ್ ಸಿಗೋದು ಡೌಟ್
ಆನ್ಲೈನ್ನಲ್ಲಿ ಮಾತ್ರ ಪ್ರಯಾಣಿಕರು ನೇರವಾಗಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವುದು ಕಷ್ಟವೇ ಆಗಿದೆ. ಅದರಲ್ಲೂ ಕೆಲವೊಂದು ಬಹುಬೇಡಿಕೆಯ ರೈಲುಗಳಲ್ಲಿ ಮಾತ್ರ ತತ್ಕಾಲ್ ಟಿಕೆಟ್ ಪಡೆಯುವುದು ಸಾಧ್ಯವೇ ಇಲ್ಲ.
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಧಾರವಾಡ ಪ್ರಥಮ ರ್ಯಾಂಕ್ ಗಳಿಸುವ ಗುರಿ: ಜಿಲ್ಲಾಧಿಕಾರಿ ದಿವ್ಯಪ್ರಭು
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯಕ್ಕೆ ಮೊದಲ ರ್ಯಾಂಿಕ್ ಗಳಿಸುವ ಗುರಿ ಹೊಂದಿರುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ನಮ್ಮ ಹತ್ರ ರೊಕ್ಕಾನೂ ಬಿಟ್ಟಿಲ್ಲಾ, ರಶೀದಿನೂ ಕೊಟ್ಟಿಲ್ಲಾ
ಸುಮಾರು ೭೨ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದು, ಇವರಲ್ಲಿ ಮೂರು ಸಂಪರ್ಕ ಮಾತ್ರ ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನುಳಿದವರು ಮಾಸಿಕ ಶುಲ್ಕ ತುಂಬುತ್ತಲೇ ಬರುತ್ತಿದ್ದಾರೆ.
ಮಹಿಳೆಯರಿಗೆ ಗ್ಯಾರಂಟಿ ನೀಡಿ, ಪುರುಷರಿಂದ ಹಣ ವಸೂಲಿ: ಸುರೇಶ ಬಾಬು
ಭಾಗ್ಯಗಳನ್ನು ಈಡೇರಿಸುವಲ್ಲಿ ಸಂರ್ಪೂಣ ವಿಫಲವಾಗಿರುವ ಸರ್ಕಾರ, ಆದಾಯ ಹೆಚ್ಚಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಹೇಳಿದರು.
ಸದಸ್ಯರ ಅವಧಿ ಪೂರ್ಣಗೊಂಡ ಬಳಿಕ ಪ್ರತ್ಯೇಕ ಪಾಲಿಕೆ ರಚಿಸಿ: ವೀರಣ್ಣ ಸವಡಿ
ಸದಸ್ಯರ ಅವಧಿ ಪೂರ್ಣಗೊಳ್ಳುವ ಪೂರ್ವದಲ್ಲೇ ಮೊಟಕುಗೊಳಿಸಿ ಪಾಲಿಕೆ ವಿಸರ್ಜಿಸಿದರೆ ನಮ್ಮ ವಿರೋಧವಿದೆ ಎಂದು ವೀರಣ್ಣ ಸವಡಿ ಹೇಳಿದ್ದಾರೆ.
ಕಲಾಸಕ್ತರನ್ನು ರಂಜಿಸಿದ ನಿರ್ದಿಗಂತ ಉತ್ಸವಕ್ಕೆ ತೆರೆ
ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ಸಂಸ್ಥೆಯು ಉತ್ತರ ಕರ್ನಾಟಕದ ಭಾಗವಾಗಿ ಧಾರವಾಡದಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ ನಿರ್ದಿಗಂತ ಉತ್ಸವಕ್ಕೆ ಸಮಾಧಾನದ ತೆರೆ ಬಿದ್ದಿದೆ.
ಇಂದಿನಿಂದ ಬೆಂಗಳೂರಲ್ಲಿ ಕೈಟ್ ಎಕ್ಸ್ಪೋ: ಎಚ್.ಕೆ. ಪಾಟೀಲ
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ನಡೆಯಲಿರುವ ಎಕ್ಸ್ಪೋ ಸಮಾರಂಭವನ್ನು ಫೆ. 26ರಂದು ಸಂಜೆ 6ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
< previous
1
...
173
174
175
176
177
178
179
180
181
...
574
next >
Top Stories
ದೀಪಾವಳಿಗೆ ಹುಬ್ಬಳ್ಳಿ, ಬೆಂಗಳೂರು ನಡುವೆ ವಿಶೇಷ ರೈಲು
ಬೆಳ್ಳಿ ಮೇಲೆ ಹೂಡಿಕೆ ಮಾಡಲು ಇದು ಸಕಾಲವೇ : ಸಿಲ್ವರೇ ಈಗ ಬಂಗಾರ
ಕಾಂತಾರಕ್ಕೆ ಅಗೋಚರ ಶಕ್ತಿಯದ್ದೇ ಅಭಯ : ರಿಷಭ್
ಚುನಾವಣೆಗೆ ಮುನ್ನ ಲಾಲು ಕುಟುಂಬಕ್ಕೆ ಭಾರೀ ಶಾಕ್
ಶೇ.100ರಷ್ಟು ಇಪಿಎಫ್ ಹಣ ಹಿಂಪಡೆಯುವಿಕೆಗೆ ಅವಕಾಶ