ಜಾತಿ ಹೆಸರಲ್ಲಿ ಸಾಹಿತ್ಯ ವಿಮರ್ಶೆ ವಿಷಾದನೀಯತಮ್ಮ ಬದುಕನ್ನೇ ನಿಷ್ಕರ್ಷಕ್ಕೊಡ್ಡಿ, ಜೀವನದುದ್ದಕ್ಕೂ ನೋವನ್ನುಂಡು ಸೃಜನಶೀಲ ಸಾಹಿತ್ಯ ಕಟ್ಟಿಕೊಟ್ಟಿರುವ ಮಹಿಳಾ ಹರಿದಾಸರ ಬಗ್ಗೆ, ಅವರ ಬದುಕು- ಬರಹ, ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ದಾಖಲಿಸುವಲ್ಲಿ ರಾಜ್ಯ ಸರ್ಕಾರ ತೀವ್ರ ಅಲಕ್ಷತನ ತೋರಿದೆ ಎಂದು ಹರಿದಾಸ ಸಾಹಿತ್ಯ ವಿಧ್ವಾಂಸರು, ಸಂಶೋಧಕರು ಖೇದ ವ್ಯಕ್ತಪಡಿಸಿದ್ದಾರೆ.