ಮಳೆಗೆ ಕೊಚ್ಚಿ ಹೋಗಿವೆ 24 ಗ್ರಾಮಗಳ ಸಂಪರ್ಕ ರಸ್ತೆಮುಂಗಾರು ಮಳೆಯಿಂದಾದ ರಸ್ತೆ, ಸೇತುವೆ, ವಿದ್ಯುತ್ ಶಾಲಾ ಕಟ್ಟಡಗಳ ಹಾನಿಯಾದ ಬಗ್ಗೆ ಸರ್ಕಾರಕ್ಕೆ ತ್ವರಿಗತಿಯಲ್ಲಿ ವರದಿ ಸಲ್ಲಿಸಿ ತುರ್ತು ಮತ್ತು ತಾತ್ಕಾಲಿಕ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕು ಎಂದು ತಾಲೂಕು ಆಡಳಿತಕ್ಕೆ ಮುಖ್ಯಮಂತ್ರಿ ಸಲಹೆಗಾರರು, ಶಾಸಕ ಬಿ.ಆರ್. ಪಾಟೀಲ ಅವರು ಇಂದಿಲ್ಲಿ ಸೂಚನೆ ನೀಡಿದರು.