• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kalaburagi

kalaburagi

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕಲಬುರಗಿಯಲ್ಲಿ ಉತ್ತರಾದಿಶ್ರೀ: ಇಂದು ಎನ್‌ವಿ ಮೈದಾನದಲ್ಲಿ ಗುರುವಂದನೆ
ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಶನಿವಾರ ಕಲಬರಗಿಗೆ ಆಗಮಿಸಿದ್ದಾರೆ. ಗುರುಗಳು 23ರ ವರೆಗಿನ 3 ದಿನಗಳ ಕಾಲ ಕಲಬುರಗಿ ಮಹಾನಗರದಲ್ಲಿ ಹಲವಾರು ಧಾರ್ಮಿಕ ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡು ಭಕ್ತರನ್ನು ಹರಸಲಿದ್ದಾರೆ.
ಖಾತ್ರಿ ಯೋಜನೆಯಲ್ಲಿ ಶೇ.56.83ರಷ್ಟು ಮಹಿಳೆಯರು ಭಾಗಿ: ಜಿಪಂ ಸಿಇಒ
ಜಲ ಶಕ್ತಿ ಅಭಿಯಾನ-2024 ಸಲಹೆ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಎಂಜಿಎನ್‍ಆರ್‌ಇಜಿಎ ಯೋಜನೆಯಡಿ ಕಂದಕ ಬದು ನಿರ್ಮಿಸಿರುವ ಕುರಿತು ಹಾಗೂ ಅದರ ವೈಜ್ಞಾನಿಕ ಮಹತ್ವದ ಬಗ್ಗೆ ಚರ್ಚಿಸಿದರು.
ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಾಣ: ಸಂತಸ
ಎರಡು ಗ್ರಾಮದ ರೈತರ ಅನೇಕ ವರ್ಷಗಳ ಕನಸು ನನಸು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್‌ ೨೦೨೩-೨೪ನೇ ಸಾಲಿನ ಕೆ.ಕೆ.ಆರ್.ಡಿ.ಬಿ ವತಿಯಿಂದ ೯.೯೧ ಕೋಟಿ ರು. ಮಂಜೂರಿಗೊಳಿಸಿದ್ದು, ಕಾಮಗಾರಿ ಕಳೆದ ನಾಲ್ಕು ತಿಂಗಳಿಂದ ಭರದಿಂದ ಸಾಗಿದ್ದು, ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಡೆಂಘೀ ಕುರಿತು ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ಚಾಲನೆ
ಪ್ರತಿಯೊಂದು ಮನೆ ಮನೆಗಳಿಗೆ ಭೇಟಿ ನೀಡಿ ಬ್ಯಾರಲ್, ಹಾಗೂ ನೀರಿನ ಮಾದರಿಗಳ ನೀರುಗಳನ್ನು ಪರಿಶೀಲಿಸಿದರು. ನೀರನ್ನು ತೊಟ್ಟೆಯಲ್ಲಿ ಅಥವಾ ಬ್ಯಾರಲ್‍ಗಳಲ್ಲಿ ತೆರೆದು ಇಡುವುದರಿಂದ ಈಡಿಸ್ ಸೊಳ್ಳೆ ಮೊಟ್ಟೆ ಇಟ್ಟು ತನ್ನ ಸಂತತಿ ಉತ್ಪತ್ತಿಯಾಗಿಸುತ್ತದೆ ಎಂದು ಡಿಸಿ ಫೌಜಿಯಾ ತರನ್ನುಮ್‌ ತಿಳಿಸಿದರು.
ಜಾತ್ರೆಗೆ ಹೋಗಲೆಂದು ಬೈಕ್‌ ಕದ್ದ ಕಳ್ಳರು!
ಜಾತ್ರೆ ಮುಗಿದ್ಮೇಲೆ ಬಾವಿಗೆ ಬಿಸಾಕಿದರು. ಸ್ವಗ್ರಾಮವಾದ ಭೂಸನೂರನಲ್ಲಿಯೇ ಕಳ್ಳತನಕ್ಕಿಳಿದಿದ್ದ 6 ಮಂದಿ ಸೆರೆ. 10 ಬೈಕ್​, 2 ಟ್ರ್ಯಾಕ್ಟರ್ ಸೇರಿ ರು. 14 ಲಕ್ಷದ ಸ್ವತ್ತು ಜಪ್ತಿ ಮಾಡಿದ ಪೊಲೀಸರು.
ಮಹಾಮಾರಿ ರೋಗಗಳಿಗೆ ಮುಂಜಾಗ್ರತೆ ಮದ್ದು: ಡಾ ಸಂಗೀತಾ
ಡೆಂಘೀಯ ಹಾವಳಿಯಿಂದ ತೊಲಗಿಸಲು, ತೊಟ್ಟಿಗಳಲ್ಲಿ ಮತ್ತು ಪಾತ್ರೆಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೀತೆನಹುಳಿ ತಡೆಯುವ ಏಜೆಂಟ್‍ಗಳನ್ನು ಉಪಯೋಗಿಸಬೇಕು. ಮನೆಯೊಳಗೆ ಮತ್ತು ಹೊರಗೆ ತೊಲೆತಿಂಟೋಲ್ ಅಥವಾ ಮುಲಾಮುಗಳನ್ನು ಬಳಸಿ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಾನಿಯಿಂದ ಮುಕ್ತವಾಗಿಡಲು ಶ್ರಮಿಸಬೇಕೆಂದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕು: ಶ್ರೀನಿವಾಸ ನವಲೆ
ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಚಿತ್ತಾಪುರ ಜನಸ್ಪಂದನ: ೫೧ ಅರ್ಜಿ ಸ್ವೀಕಾರ
ಚಿತ್ತಾಪುರ ಪಟ್ಟಣದ ವಾರ್ಡ್‌ ೨೧, ೨೨, ೨೩ರಲ್ಲಿ ಹಮ್ಮಿಕೊಳ್ಳಲಾಗಿದ್ದು ಜನಸ್ಪಂದನಾ ಕಾರ್ಯಕ್ರಮದಲ್ಲಿ ವಾರ್ಡ್‌ಗಳಲ್ಲಿ ೫೧ ಅರ್ಜಿಗಳು ಸ್ವೀಕಾರಗೊಂಡಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.
ಗುಲಾಮಗಿರಿ ಒಪ್ಪಿದರೆ ಸಮಾಜ ಸರ್ವನಾಶ: ನಾಗರಾಜಮೂರ್ತಿ
ಆಳುವ ಪಕ್ಷದವರ ವಂದಿಮಾಗದರು, ಹೊಗಳು ಭಟ್ಟರೇ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರಾಗಿ ಬರೋದು ಸಹಜ ಎನ್ನುವಷ್ಟು ಈಗ ಅದು ನಮ್ಮಲ್ಲಿ ಬೆರೆತು ಹೋಗಿದೆ, ನಾನೂ ಒಂದು ಪಕ್ಷ, ವರ್ಗಕ್ಕೆ ಸೇರಿದ್ದರಿಂದಲೇ ಇಲ್ಲಿಗೆ ಬಂದಿರುವೆ ಎಂದು ತಮ್ಮನ್ನೂ ವಿಮರ್ಶೆಗೊಳಪಡಿಸುತ್ತಲೇ ಇಂತಹ ಬೆಳವಣಿಗೆ ಸರಿಯಲ್ಲ.
ಗಾಣಗಾಪುರ ಪ್ರಗತಿಗೆ ರು.85 ಕೋಟಿ ವೆಚ್ಚದ ಯೋಜನೆ
ಗಾಣಗಾಪುರ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ.ಕೇಂದ್ರದ ಪ್ರವಾಸೋದ್ಯಮ ಇಲಾಖೆಯ ಪ್ರಸಾದ ಯೋಜನೆಯಡಿಯಲ್ಲಿ ₹85 ಕೋಟಿ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು ಶೀಘ್ರ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ.
  • < previous
  • 1
  • ...
  • 57
  • 58
  • 59
  • 60
  • 61
  • 62
  • 63
  • 64
  • 65
  • ...
  • 207
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved