ಮಹಾವೀರ, ಅಂಬೇಡ್ಕರ್ ಸಮಾಜ ಸುಧಾರಕರು: ರಾಮಕೃಷ್ಣೇಗೌಡದಲಿತ ಸಮುದಾಯದ ಕನಗನಮರಡಿ ಬೊಮ್ಮರಾಜು(ಸಂಘಟನೆ), ಡಾ.ರವಿ(ವೈದ್ಯಕೀಯ), ನರಸಮ್ಮ(ಸೋಬಾನೆ), ಡಿ.ರಂಗ(ಪೌರಕಾರ್ಮಿಕ), ಪರಮೇಶ್ ಗಾನಸುಮ(ಸಂಗೀತ) ಹಾಗೂ ಜೈನ ಸಮುದಾಯದ ದಿವಂಗತ ಲಲಿತಾಂಗಕುಮಾರ್ ಸ್ಮರಣಾರ್ಥವಾಗಿ ಕುಶ್ವಂತ್ಲಾಲ್(ಸಂಘಟನೆ) ಶಂಕರ್ಲಾಲ್(ಸಮಾಜಸೇವೆ)ರನ್ನು ಅಭಿನಂದಿಸಲಾಯಿತು.