ಕೆಆರ್ಎಸ್ ಬಳಿ ಅಮ್ಯೂಸ್ ಮೆಂಟ್ ಪಾರ್ಕ್ ಬೇಡ: ಮಜ್ಜಿಗೆಪುರ ಶಿವರಾಮು92 ಕೋಟಿ ರು. ವೆಚ್ಚದಲ್ಲಿ ಕಾವೇರಿ ಆರತಿ ಮಾಡುವ ಅನಿವಾರ್ಯವಾದರೂ ಏನು? ಅದರ ಬದಲು ಜಿಲ್ಲೆಯ ಕೆರೆ- ಕಟ್ಟೆ, ಕಾಲುವೆಗಳನ್ನು ನವೀಕರಣ ಮಾಡುವುದು, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ನೀರು ಕುಡಿಯುವ ನೀರಿನ ವ್ಯವಸ್ಥೆ, ಸುಲಭವಾಗಿ ಕೃಷಿ ಭೂಮಿಯ ಕೊನೆ ಹಂತದವರೆಗೂ ನೀರು ಸುಗಮವಾಗಿ ಹರಿಯುವಂತೆ ಮಾಡುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.