ವಿದ್ಯಾರ್ಥಿಗಳಲ್ಲಿ ಓದಿನಷ್ಟೆ ಸಂಸ್ಕಾರ ಜ್ಞಾನ ಅವಶ್ಯಕ: ವಿ.ಮಂಜೇಗೌಡಮಕ್ಕಳಿಗೆ ಯೋಗ, ಧ್ಯಾನ, ಸಂಸ್ಕೃತ ನೀತಿ ಬೋಧನೆ, ವಚನಗಳ ಮಹತ್ವ, ರಾಮಾಯಣ ಮಹಾಭಾರತ ಗ್ರಂಥಗಳ ಸಾರ ತಿಳಿಸುವುದು ಅವಶ್ಯವಿದೆ. ಮಕ್ಕಳಿಗೆ ಸಮಗ್ರ ವ್ಯಕ್ತಿತ್ವ ರೂಪಿಸಿ ಮಕ್ಕಳ ಆಸಕ್ತಿ, ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡುವ ಶಿಬಿರ ಅವಶ್ಯವಿದೆ.