ಶ್ರೀಸಣ್ಣಕ್ಕಿರಾಯಸ್ವಾಮಿ ಬಸಪ್ಪಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆದೊಡ್ಡರಸಿನಕೆರೆ ಗ್ರಾಮದ ಶ್ರೀಸಣ್ಣಕ್ಕಿರಾಯಸ್ವಾಮಿ ದೇವರ ಬಸಪ್ಪಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ ಕಾರ್ಯಕ್ರಮ ಜರುಗಿತು. ಮುದ್ರಾಧಾರಣೆ ಹಿನ್ನೆಲೆಯಲ್ಲಿ ಜೂ.7ರಂದು ನದಿ ದಡದಿಂದ ದೊಡ್ಡರಸಿನಕೆರೆ ಶ್ರೀಕಾಲಭೈರವೇಶ್ವರಸ್ವಾಮಿ ಬಸಪ್ಪ, ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಗೆ ಗೋ ಸಮೇತ, ಹೊಂಬಾಳೆ ಮಾಡಿಕೊಂಡು ಗಂಗೆ ತರಲಾಯಿತು.