ಬೌದ್ಧ ಧರ್ಮ ದೇಶದಲ್ಲಿ ನಿರೀಕ್ಷೆಯಂತೆ ಬೆಳೆಯಲಿಲ್ಲ: ಸತೀಶ್ ಜಾರಕಿಹೊಳಿಬೌದ್ಧ ಧರ್ಮ ಭಾರತದಲ್ಲಿ ಬೆಳವಣಿಗೆ ಕಾಣದಿದ್ದರೂ ಚೈನಾ, ಮಂಗೋಲಿಯಾ, ಟಿಬೆಟ್, ಹಾಂಗ್ಕಾಂಗ್ ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿತು. ಆರನೇ ಶತಮಾನದಲ್ಲೇ ಬುದ್ಧ ಶಾಂತಿಯ ಸಂದೇಶವನ್ನು ಸಾರಿದರು. ಆದರೆ, ಬುದ್ಧ, ಬಸವ, ಅಂಬೇಡ್ಕರ್ ಇವರ್ಯಾರೂ ನಮಗೆ ಆದರ್ಶವಾಗಲೇ ಇಲ್ಲ.