ಕೆಆರ್ಎಸ್ನಲ್ಲಿ ಮೂಲ ಪಾರಂಪರಿಕತೆ ಉಳಿಸಿಕೊಂಡು ಪರಿಸರ ಸ್ನೇಹಿ ಉದ್ಯಾನವನ ಮಾಡಿದರೆ ಬೆಂಬಲ: ಯದುವೀರ್ಬೃಂದಾವನದದಲ್ಲಿ ಹಣ್ಣಿನ ತೋಟ, ತೆಂಗಿನ ತೋಟಗಳು ಇದ್ದು, ಇದನ್ನು ರೈತರಿಗೆ ಉಪಯೋಗವಾಗುವಂತೆ ಅಭಿವೃದ್ಧಿ ಪಡಿಸಬೇಕು. ಅಣೆಕಟ್ಟೆಗೆ ತೊಂದರೆಯಾಗದಂತೆ ಪರಿಸರ ಮಯವಾಗಿ ಉದ್ಯಾನವ ಮಾಡಲಿ. ಆದರೆ, ಯಾವ ರೀತಿ ಮೇಲ್ದದರ್ಜೆಗೆ ಉದ್ಯಾನವನ ಮಾಡುತ್ತಾರೆ ಎಂಬುದು ಮಾಹಿತಿ ನೀಡಿಲ್ಲ.