ಸಾಹಿತಿಗಳು ಮರೆಯಾದರೂ ಸಾಹಿತ್ಯದಿಂದ ಜೀವಂತ: ಎಚ್.ಆರ್.ಅರವಿಂದ್ಇಂದಿನ ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಹೊರಬರಬೇಕಿದೆ. ಸಮಾಜ ತಿದ್ದುವ, ರಾಜಕಾರಣಿಗಳು, ದುಷ್ಟತನ ಮನಸಿಗರನ್ನು ಎಚ್ಚರಿಸಿ ಕಾವ್ಯ, ಕವಿತೆ, ಕವನಗಳು ಅತ್ಯಗತ್ಯವಿದೆ. ಕನ್ನಡಭಾಷೆ ಬೆಳೆವಣಿಗೆಗೆ ಸಾಹಿತ್ಯ ಮತ್ತು ಸಾಹಿತಿಗಳ ಕೊಡುಗೆ ಅಪಾರ. ಗೋಕಾಕ್ ಚಳವಳಿಯಿಂದ ಕನ್ನಡ ಭಾಷೆಗೆ ಮತ್ತಷ್ಟು ಶಕ್ತಿ ಮತ್ತು ಸಾಮರ್ಥ್ಯದ ಅರಿವು ಹೆಚ್ಚಾಯಿತು. ಭಾಷೆ ವೃದ್ದಿಗೆ ಗಣ್ಯವ್ಯಕ್ತಿಗಳ ಮಾತುಗಾರಿಗೆಯೂ ಪ್ರಭಾವ ಬೀರುತ್ತದೆ.