ದಲಿತರ ಆಸ್ತಿ ವಿಚಾರದಲ್ಲಿ ಇರುವ ಸಮಸ್ಯೆ ತಾಲೂಕು ಆಡಳಿತ ಬಗೆಹರಿಸಲಿ: ಮುಖಂಡರ ಆಗ್ರಹಮಳವಳ್ಳಿ ತಾಲೂಕಿನಲ್ಲಿ ದಲಿತರ ನಿವೇಶನ, ಕೃಷಿ ಭೂಮಿ, ಸ್ಮಶಾನ, ರಸ್ತೆಗಳ, ಓಣಿ ಒತ್ತುವರಿ ಮಾಡಿಕೊಂಡು ತೊಂದರೆ ನೀಡುವ ಪ್ರಕರಣಗಳು ಸಾಕಷ್ಟಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೆಡೆ ದೌರ್ಜನ್ಯ ಸಹ ನಡೆಯುತ್ತಿವೆ. ತಾಲೂಕು ಆಡಳಿತ ತ್ವರಿತ ರೀತಿಯ ಕ್ರಮ ವಹಿಸಬೇಕು.