ವಿಶೇಷಚೇತನ ಮಕ್ಕಳು ಸಾಮಾನ್ಯರಂತೆ ಸಾಧನೆ ಮಾಡುತ್ತಿದ್ದಾರೆ: ಡಾ. ತುಳಸಿ ರಾಮಚಂದ್ರ ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನ ಆವಕಾಶ ನೀಡಿರುತ್ತಾನೆ. ಅನೇಕ ಕಾರಣಗಳಿಂದ ಭೌದ್ಧಿಕ, ಸಮಾಜಿಕವಾಗಿ, ಅನಾರೋಗ್ಯದಿಂದ ಅಂಗವಿಕರಾಗುತ್ತಾರೆ. ಸರ್ಕಾರದಿಂದ ವಿಶೇಷಚೇತನ ಮಕ್ಕಳಿಗಾಗಿ ನೀಡುವ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು.