ಕನ್ನಡ ಕಾವ್ಯದ ಶಬ್ಧಗಾರುಡಿಗ ದ.ರಾ. ಬೇಂದ್ರೆ: ಪ್ರೊ.ಎಸ್. ಶಿವರಾಜಪ್ಪ ಅಭಿಮತಮುಖ್ಯಅತಿಥಿಗಳಾಗಿ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ ಮಾತನಾಡಿ, ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಬೇಂದ್ರೆಯವರು ಇವರನ್ನು ದಾರ್ಶನಿಕ ಬೇಂದ್ರೆಯಂತಲು ಕರೆಯುವರು.