ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಭಾರತದಲ್ಲಿ ಜನರ ಮೌಖಿಕ ಸಂಭಾಷಣೆಯ ಸಂಶೋಧನೆಯ ಅಗತ್ಯ
ಪಾಶ್ಚಾತ್ಯರ ಪ್ರಕಾರ ಇತಿಹಾಸ ಎಂದರೇ ಕಾಲ, ಸ್ಥಳ ಮತ್ತು ಕುರುಹು ಇದ್ದರೇ ಮಾತ್ರ ಅದನ್ನು ಇತಿಹಾಸ ಎಂದು ಒಪ್ಪಿಕೊಳ್ಳುತ್ತಾರೆ
ಮೌಲಾನಾ ಆಜಾದ್ ಶಾಲೆ ಸ್ಥಳಾಂತರಕ್ಕೆ ಆಕ್ರೋಶ
ಶೈಕ್ಷಣಿಕ ವಾತಾವರಣಕ್ಕೆ ಅನುಕೂಲಕರವಾಗುವ ದೂರದೃಷ್ಟಿಯಿಂದ ವೈಜ್ಞಾನಿಕವಾಗಿ ವ್ಯವಸ್ಥಿತ ಯೋಜನೆ ರೂಪಿಸಿ ಕಟ್ಟಡ ನಿರ್ಮಾಣ ಮಾಡಲು ಒತ್ತಾಯ
ನಾಡಪ್ರಭು ಕೆಂಪೇಗೌಡ ಬಂಧಿಯಾಗಿದ್ದ ಸೆರೆಮನೆ ಶೋಧ
ಬೆಂಗಳೂರು ನಗರದ ನಿರ್ಮಾತೃ ಎಂದೇ ಖ್ಯಾತಿಯಾಗಿರುವ ನಾಡಪ್ರಭು ಕೆಂಪೇಗೌಡ ಯಲಹಂಕಾದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿ ಆಳ್ವಿಕೆ ನಡೆಸುತ್ತಿದ್ದರು
ನಾಟಕ ಕಲೆಯನ್ನು ಉಳಿಸಿ, ಬೆಳೆಸಿ-ಮಿಥುನ್ ಪಾಟೀಲ
ನಾಟಕ ನಮ್ಮ ಜೀವನವನ್ನು ಪ್ರತಿಬಿಂಬವಾಗಿಸಿ ನಮಗೆ ತೋರಿಸುತ್ತದೆ. ನಮ್ಮ ಪಾತ್ರವನ್ನೇ ಕಲಾವಿದರು ಅಭಿನಯಿಸಿ ತೋರಿಸುತ್ತಾರೆ. ನಾಟಕಗಳು ಜೀವನದ ಮೌಲ್ಯಗಳನ್ನು ಸಾರುತ್ತವೆ. ಆದ್ದರಿಂದ ನಾಟಕ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ರೋಣ ಪುರಸಭೆಯ ಸದಸ್ಯ, ಯುವ ಧುರೀಣ ಮಿಥುನ್ ಜಿ. ಪಾಟೀಲ ಹೇಳಿದರು.
ನ್ಯಾನೋ ಯೂರಿಯಾ: ಡ್ರೋನ್ಮನ್ಗಳಿಗೆ ಹೆಚ್ಚಿದ ಬೇಡಿಕೆ
ಡ್ರೋನ್ ಮೂಲಕ ನ್ಯಾನೋ ಯೂರಿಯಾ ಹಾಗೂ ಡಿಎಪಿ ಯಾವ ರೀತಿ ಸಿಂಪರಣೆ ಮಾಡಬೇಕು ಎಂಬುದನ್ನು ಒಂದು ತಿಂಗಳ ಕಾಲ ಮೈಸೂರು ಹಾಗೂ ಬೆಂಗಳೂರಲ್ಲಿ ತರಬೇತಿ ನೀಡಿತು. ಜತೆಗೆ ₹1 ಲಕ್ಷ ಠೇವಣಿ ಇಟ್ಟುಕೊಂಡು ಯುವಕರಿಗೆ 5 ವರ್ಷಗಳ ಕಾಲ ಡ್ರೋನ್ನ್ನು ತಾನೆ ಕೊಡಿಸಿತು.
ದೇಶ ಸೇವೆಗೆ ಎಂದಿಗೂ ಸನ್ನದ್ಧರಾಗಿರಿ-ಅರುಣ ಕುಲಕರ್ಣಿ
ನಮಗೆ ನಮ್ಮ ವೈಯಕ್ತಿಕ ಬದುಕು, ಕುಟುಂಬಕ್ಕಿಂತ ದೇಶ ಮುಖ್ಯ. ಆದ್ದರಿಂದ ದೇಶ ಸೇವೆಗೆ ನೀವುಗಳು ಎಂದಿಗೂ ಸನ್ನದ್ಧರಾಗಿರಿ ಎಂದು ನಿವೃತ್ತ ಮುಖ್ಯಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ವಚನ ಚಿಂತನೆ ಮನೆಮಾತಾಗಲಿ: ಪ್ರೊ. ಮಾರುತಿ ಶಿಡ್ಲಾಪೂರ
ಬಸವ ಜ್ಯೋತಿ ಈಗ ಇನ್ನಷ್ಟು ಪ್ರಜ್ವಲವಾಗಿ ಬೆಳಗುತ್ತಿದೆ. ಬಸವಣ್ಣನ ಚಿಂತನೆಗಳು ಸಾಂಸ್ಕೃತಿಕ ಮೊತ್ತ. ಅವು ಜೀವನ ಸಂದೇಶಗಳು.
ಅಂಗವಿಕಲರ ಸಲಕರಣೆ ಸದ್ಬಳಕೆಯಾಗಲಿ: ಶಾಸಕ ಯು.ಬಿ. ಬಣಕಾರ
ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಣ ಇಲಾಖೆಯಲ್ಲಿರುವ ಅಂಗವಿಕಲರ ಮಕ್ಕಳಿಗೆ ಸರ್ಕಾರ ಸಾಧನ ಸಲಕರಣೆಗಳನ್ನು ನೀಡಿದೆ.
ಶಾಲೆಗಳಲ್ಲಿ ವಿಜ್ಞಾನ ಉಪಕರಣಗಳ ಸಮರ್ಪಕ ಬಳಕೆಯಾಗಲಿ: ಬಿಇಒ ವಿ.ವಿ. ಸಾಲಿಮಠ
ರಚನಾತ್ಮಕ ಕೆಲಸ ಹಾಗೂ ಕಲಿಕೆಯ ಮೂಲಕ ವಿಜ್ಞಾನದ ಅರಿವು ಮೂಡಿಸುವಲ್ಲಿ ಶಿಕ್ಷಕರು ಹೆಚ್ಚು ಶ್ರಮವಹಿಸುವ ಅಗತ್ಯವಿದೆ. ಈಗ ಎಲ್ಲ ಶಾಲೆಗಳಲ್ಲಿ ಅತ್ಯುತ್ತಮ ವಿಜ್ಞಾನ ಉಪಕರಣಗಳು ಲಭ್ಯವಾಗುತ್ತಿವೆ.
ಹಾನಗಲ್ಲ ತಾಲೂಕಿನಲ್ಲಿ ನಿರಂತರ ಮಳೆಗೆ ಹಳದಿಯಾದ ಗೋವಿನಜೋಳ ಬೆಳೆ
ಸ್ವಲ್ಪ ತಡವಾಗಿ ಬಿತ್ತನೆಯಾಗಿರುವುದು, ತಗ್ಗು ಪ್ರದೇಶದಲ್ಲಿ ಬಿತ್ತನೆಯಾಗಿರುವುದು, ಕೆರೆಗಳ ಕೆಳ ಭಾಗದ ಜಮೀನಿನಲ್ಲಿ ಬಿತ್ತನೆಯಾಗಿರುವ ಗೋವಿನಜೋಳ, ದ್ವಿದಳ ಧಾನ್ಯ, ಹತ್ತಿ ಅತಿಯಾದ ತೇವದಿಂದಾಗಿ ಜವುಗು ಹಿಡಿದು ಹಳದಿಯಾಗಿವೆ.
< previous
1
...
20
21
22
23
24
25
26
27
28
...
12802
next >
Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್ ಅನುಮತಿ
ಟಿಪ್ಪುನಿಂದ ಕೆಆರೆಸ್ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ