ಇಂದಿರಾ ಗಾಜಿನ ಮನೆ, ಸರ್ವೋದಯ ವೃತ್ತ ಮತ್ತು ವಿವಿಧೆಡೆ ಬಸವೇಶ್ವರರ ಪುತ್ಥಳಿಗೆ ರಾಜಕೀಯ ಮುಖಂಡರು, ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಮಾಲಾರ್ಪಣೆ, ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.