ಸತೀಶಣ್ಣ ನೀ ಶಸ್ತ್ರತ್ಯಾಗ ಮಾಡಬೇಡ, ನೀವು ಸಿಎಂ ಆಗ್ಬೇಕು: ರಾಜೂಗೌಡಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಮಧ್ಯೆಯೇ ಬಿಜೆಪಿ ಮಾಜಿ ಸಚಿವ ರಾಜೂ ಗೌಡ ನಾಯಕ, ಸತೀಶ್ ಅಣ್ಣ ನೀ ಶಸ್ತ್ರತ್ಯಾಗ ಮಾಡಬೇಡ. ಇದೇ ಡಿಸೆಂಬರ್ನಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ವೇದಿಕೆಯಲ್ಲೇ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರಾದ ಜಡಗಣ್ಣ, ಬಾಲಣ್ಣಗೆ ಹೋಲಿಸಿದ ಘಟನೆ ಶುಕ್ರವಾರ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.