ಶೂ ಎಸೆತ, ಸಂವಿಧಾನದ ಮೇಲಿನ ದಾಳಿ: ಕೆ.ವಿ.ಮಲ್ಲೇಶ್ ಆಕ್ರೋಶನ್ಯಾಯಮೂರ್ತಿಗಳನ್ನು ಮೈ ಲಾರ್ಡ್ ಎನ್ನುತ್ತೇವೆ, ಲಾರ್ಡ್ ಎಂದರೆ ದೇವರು. ಆದರೆ, ಇಂದು ನ್ಯಾಯ ದೇವರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದಕ್ಕೆಯಾರು ಹೊಣೆ?, ರಕ್ಷಣೆ ನೀಡಬೇಕಾದವರೇ ಕುಮ್ಮಕ್ಕು ನೀಡುತ್ಯಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆಮೋದಿ ಸರ್ಕಾರವೇ ಉತ್ತರಿಸಬೇಕು.