ಶಿವಾಜಿ ಒಬ್ಬ ಆದರ್ಶ ಆಡಳಿತಗಾರ: ಪ್ರೊ.ಹರೀಶ್ ರಾಮಸ್ವಾಮಿಶಿವಾಜಿ ಮಹಾರಾಜರು ಧೈರ್ಯ, ಸಾಹಸವನ್ನು ಮೆರೆಯುವ ಮೂಲಕ ಆತ್ಮಾಭಿಮಾನದಿಂದ ಸ್ವಾತಂತ್ರ್ಯ ಹೊಂದಲು ಜನರನ್ನು ಪ್ರೇರೇಪಿಸಿದರು ಎಂದು ರಾಯಚೂರು ವಿವಿಯ ಕುಲಪತಿ ಹರೀಶ್ ಹೇಳಿದರು. ರಾಯಚೂರು ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಭಾವಚಿತ್ರದ ಮೆರವಣಿಗೆ ನಡೆಯಿತು.