ರಾಯಚೂರು ಕಾಂಗ್ರೆಸ್ ಬಣ ರಾಜಕಾರಣ ಬೆಂಗಳೂರಿನಲ್ಲಿ ಬಟಾ ಬಯಲುಅಧಿಕಾರಿಗಳ ವರ್ಗಾವಣೆ, ಆಡಳಿತದಲ್ಲಿ ಹಸ್ತಕ್ಷೇಪ ವಿಚಾರವಾಗಿ ಉಭಯ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಬಣಗಳ ನಡುವೆ ನಿರಂತರವಾಗಿ ಆಂತರಿಕ ಸಂಘರ್ಷದ ಜ್ವಾಲೆಯು ಕೊತಕೊತ ಕುದಿಯುತ್ತಿತ್ತು, ಆದರೆ ಸಿಎಲ್ಪಿ ಸಭೆಯಲ್ಲಿ ಅದು ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡು ಸಂಚಲನ ಮೂಡಿಸಿದೆ.