ಅಂತರ್ಜಾಲ ಬಳಕೆಗೆ ಮಿತಿ ಇರಲಿ: ನ್ಯಾ.ಇಂದ್ರೇಶ್ವಂಚಕರಿಂದ ಇಂಥ ಬೆದರಿಕೆ ಕರೆಗಳು ಬಂದಾಗ ಜನರು ಕೂಡ ಆತಂಕಕ್ಕೆ ಒಳಗಾಗದೆ, ಮಾಹಿತಿಯನ್ನು ಪರಾಮರ್ಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಬ್ಯಾಂಕ್ಗಳು, ಮೊಬೈಲ್ ಫೋನ್ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಯಾವುದೇ ಡಿಜಿಟಲ್ ವಂಚನೆಯಾದಾಗ ಸೈಬರ್ ಕ್ರೈಮ್ ವಿಭಾಗದ ಸಹಾಯವಾಣಿ (೧೯೩೦) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಬೇಕು ಎಂದರು.