ಶೋಷಿತರಿಗೆ ರಾಜಕೀಯ ಅವಕಾಶ ನೀಡಿದ್ದ ಅರಸುರಾಮನಗರ: ಸಮಾಜ ಸುಧಾರಕರು-ಕ್ರಾಂತಿಕಾರರು, ಶೋಷಿತರು ಮತ್ತು ಬಡವರಿಗೆ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಅವಕಾಶ ಕೊಡಬೇಕೆಂದು ಪ್ರತಿಪಾದನೆ ಮಾಡುತ್ತಿದ್ದರು. ಆದರೆ, ಅದನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಿದ ಕೀರ್ತಿ ದಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಹೇಳಿದರು.