ಸಾಮ್ರಾಟ ಅಶೋಕ ಕೊಟ್ಟ ಕೊಡುಗೆ ದೇಶಕ್ಕೆ ಪರಿಚಯಿಸಿ: ಮಲ್ಲಿಕಾರ್ಜುನ್ಬುದ್ಧನಲ್ಲಿ ಇದ್ದ ಸತ್ಯ, ಸರಳತೆ, ಪ್ರೀತಿ, ಕರುಣೆ, ವಿಶ್ವಾಸ, ನಂಬಿಕೆ ಇವೆಲ್ಲದರ ಆಧಾರದ ಮೇಲೆ ಭಾರತದಲ್ಲಿ ಜನಿಸಿದರೂ ಕೂಡ ಇಡೀ ವಿಶ್ವದಾದ್ಯಂತ ಬುದ್ಧನಿಗೆ ಗೌರವ ಸಿಕ್ಕಿದೆ. ಸಾಮ್ರಾಟ್ ಅಶೋಕ ಮೊಟ್ಟ ಮೊದಲ ಬಾರಿಗೆ ಪಶು ಚಿಕಿತ್ಸಾಲಯವನ್ನು ತೆರೆದು ಸಾಲುಮರಗಳನ್ನು ನೆಟ್ಟು ಶುದ್ಧ ಪರಿಸರ ಹಾಗೂ ಗುಣಾತ್ಮಕ ಆಡಳಿತವನ್ನು ನೀಡುವುದರ ಮೂಲಕ ಉತ್ತಮ ಆಡಳಿತ ನೀಡಿದನು.