ಮಕ್ಕಳಿಗೆ ತತ್ವ ಆದರ್ಶ, ಉತ್ತಮ ಸಂಸ್ಕಾರ ನೀಡಿ: ರುದ್ರಪ್ಪಯ್ಯ ಪಟೇಲ್ಬಾಲ್ಯದಲ್ಲೇ ಗಂಡು-ಹೆಣ್ಣು ಎನ್ನದೆ, ಲಿಂಗಧಾರಣೆ ಆಗಬೇಕು. ಗುರುಗಳ ಆಶೀರ್ವಾದ, ತತ್ವ ಆದರ್ಶಗಳು ಹಾಗೂ ಉತ್ತಮ ಸಂಸ್ಕಾರವನ್ನು ಪಾಲಕರು ಚಿಕ್ಕ ವಯಸ್ಸಿನಲ್ಲೇ ರೂಢಿಸಬೇಕು. ವೀರಶೈವ ಜಂಗಮ ಸೇರಿ ಲಿಂಗಾಯತ ಒಳಪಂಗಡಗಳು ಸಂಘಟಿತರಾಗಿ, ಪರಸ್ಪರ ಗೌರವಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.